ಹೊನ್ನಾವರ : ತಾಲೂಕಿನ ಮಾವಿನಕುರ್ವಾ ಗ್ರಾಮದ ಜಾಗೃತಾ ಶಕ್ತಿ ಕೇಂದ್ರ ಶ್ರೀ ನವದುರ್ಗಾ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ 10 ರಿಂದ 24 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.ಬುಧವಾರ ಪ್ರಾತಃ ಕಾಲದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಘಟಸ್ಥಾಪನೆ ಕಾರ್ಯಕ್ರಮ ಪೂರ್ವಜರ ಪದ್ದತಿಯಂತೆÉ ದೇವಸ್ಥಾನದ ಬಾಷ್ಯ ಕುಟುಂಬದ ರಂಗ ಭಟ್ಟರ ಮನೆತನದ ವೇದಮೂರ್ತಿ ಶ್ರೀ ಭಾಸ್ಕರ ಭಟ್ ಇವರು ಶರಾವತಿ ನದಿ ತಟದಲ್ಲಿ ಯಮುನಾ … [Read more...] about ಶ್ರೀ ನವದುರ್ಗಾ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿ.