ಹೊನ್ನಾವರ: ಶರಾವತಿ ಅಳಿವೆಗೆ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿ ಮೀನುಗಾರರ ದೋಣಿಯನ್ನು ಮತ್ತು ಜೀವವನ್ನು ರಕ್ಷಿಸುವಂತೆ ಕೋರಿ ಹೊನ್ನಾವರ ಪರ್ಶಿಯನ್ ಬೋಟ್ ಮಾಲೀಕರ ಸಂಘ, ಹೊನ್ನಾವರ ಮೀನು ವ್ಯಾಪರಸ್ಥರ ಸಂಘಟನೆ ಟೊಂಕಾ ಜಂಟಿಯಾಗಿ ತಹಶೀಲ್ದಾರರಿಗೆ ಮನವಿ ನೀಡಿತು.ಶರಾವತಿ ನದಿಯ ಹರಿವಿನಲ್ಲಿ ಬದಲಾವಣೆ ಉಂಟಾದ ಪರಿಣಾಮ ಸಮುದ್ರದ ಅಳಿವೆ ಮುಖಜ ಭೂಮಿಯಲ್ಲಿ ಕೆಸರು ತುಂಬಿ ಮೀನುಗಾರಿಕಾ ದೋಣಿಗಳ ದುರಂತಗಳು ಉಂಟಾಗುತ್ತಿವೆ. ಇದರಿಂದ ಈ ಭಾಗದ ಮೀನುಗಾರಿಕೆಗೆ ಹಿನ್ನಡೆ … [Read more...] about ಶರಾವತಿ ಅಳಿವೆ ಸಮಸ್ಯೆ ಬಗೆಹರಿಸುವಂತೆ ಪರ್ಶಿಯನ್ ಬೋಟ್ ಸಂಘಟನೆಯಿಂದ ಮನವಿ
ಶರಾವತಿ ಅಳಿವೆ
ಅರಬ್ಬಿಯ ಪಾಲಾದ ಸಂತ ಅಂತೋನಿ ಪರ್ಸಿನ್ ಬೋಟ್ – ತಿಂಗಳೊಂದರಲ್ಲಿ ಮೂರನೇ ಪ್ರಕರಣ
ಬೋಟ್ ಮಾಲಕರ ಪಾಲಿಗೆ ಮುಳುವಾಗುತ್ತಿದೆ ಅಳಿವೆ - ಬ್ರೇಕ್ವಾಟರ್ ನಿರ್ಮಾಣದಬಗ್ಗೆ ಜನಪ್ರತಿನಿಧಿಗಳ ಮೌನಹೊನ್ನಾವರ - ಗುರುವಾರ ಬೆಳಿಗ್ಗೆ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಂತ ಅಂತೋನಿ ಹೆಸರಿನ ಪರ್ಸಿನ್ ಬೋಟ್ ಅಳಿವೆಯ ಹೂಳಿನಲ್ಲಿ ಸಿಲುಕಿ ಅಲೆಯ ಹೊಡೆತಕ್ಕೆ ಸಿಕ್ಕು ಹಾನಿಯಾಗಿ ನೀರಲ್ಲಿ ಮುಳುಗಿ ಲಕ್ಷಾಂತರ ರುಪಾಯಿ ಹಾನಿಯಾದ ಘಟನೆ ಶರಾವತಿ ಅಳಿವೆ ಬಳಿ ಸಂಭವಿಸಿದೆ.ಈ ಸಾಲಿನ ಮೀನುಗಾರಿಕೆ ಆರಂಭವಾದ ಕೇವಲ ಒಂದು ತಿಂಗಳ ಅವಧಿಯಲ್ಲಿ ಅಳಿವೆಯಲ್ಲಿ … [Read more...] about ಅರಬ್ಬಿಯ ಪಾಲಾದ ಸಂತ ಅಂತೋನಿ ಪರ್ಸಿನ್ ಬೋಟ್ – ತಿಂಗಳೊಂದರಲ್ಲಿ ಮೂರನೇ ಪ್ರಕರಣ
ಶರಾವತಿ ಅಳಿವೆಯಲ್ಲಿ ತುಂಬಿಕೊಂಡಿರುವ ಹೂಳನ್ನು ತಿಂಗಳೊಳಗೆ ಎತ್ತಿ ;ಅಧಿಕಾರಿಗಳಿಗೆ ಸೂಚನೆ
ಕಾರವಾರ: ಹೊನ್ನಾವರ ತಾಲೂಕಿನ ಶರಾವತಿ ಅಳಿವೆಯಲ್ಲಿ ತುಂಬಿಕೊಂಡಿರುವ ಹೂಳನ್ನು ತಿಂಗಳೊಳಗೆ ಎತ್ತಿ ಮೀನುಗಾರಿಕೆ ನಡೆಸಲು ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿ ಎಸ್ ಎಸ್. ನಕುಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಸಭಾಭವನದಲ್ಲಿ ನಡೆದ ಮೀನುಗಾರರೊಂದಿಗೆ ಮೀನುಗಾರರ ಬೇಡಿಕೆ ಹಾಗೂ ಸಂವಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶರಾವತಿ ಅಳವೆಯಲ್ಲಿ ಹೂಳು ತುಂಬಿಕೊಂಡ ಕಾರಣ ಮೀನುಗಾರಿಕೆಗೆ ತೆರಳು ಕಷ್ಟವಾಗುತ್ತಿದೆ. ಈಗಾಗಲೇ ಪ್ರಸಕ್ತ ವರ್ಷದಲ್ಲಿ … [Read more...] about ಶರಾವತಿ ಅಳಿವೆಯಲ್ಲಿ ತುಂಬಿಕೊಂಡಿರುವ ಹೂಳನ್ನು ತಿಂಗಳೊಳಗೆ ಎತ್ತಿ ;ಅಧಿಕಾರಿಗಳಿಗೆ ಸೂಚನೆ