ಕಾರವಾರ:ಜಿಮ್ಗೆ ತೆರೆಳಿದ ಯುವಕ ನಾಪತ್ತೆಯಾಗಿರುವ ಬಗ್ಗೆ ನಗರ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಡಿಬಾಗದ ನಿವಾಸಿ ಗುಲ್ಫಾಮ್ ಶೇಖ್ (19) ನಾಪತ್ತೆಯಾದ ಯುವಕ. ಈತ ಮಂಗಳವಾರ ನಗರದ ಪಿಕಳೆ ಆಸ್ಪತ್ರೆ ಸಮೀಪದ ಜಿಮ್ಗೆ ತೆರಳಿದ್ದನು. ಆತನನ್ನು ಸ್ವಂತ ಅವರ ತಂದೆ ತನ್ನ ಆಟೋದಲ್ಲಿ ಜಿಮ್ನ ಎದುರಿನ ರಸ್ತೆ ಬಳಿ ಬಿಟ್ಟು ಬಂದಿದ್ದರು. ಆದರೆ ಗುಲ್ಫಾನ್ ಜಿಮ್ಗೆ ತೆರಳದೇ ಮನೆಗೂ ಬಾರದೇ ಕಾಣಿಯಾಗಿದ್ದಾನೆ. ಕುಟುಂಬದವರು ಸ್ನೇಹಿತರ ಹಾಗೂ ಸಂಬಂಧಿ ಮನೆಯಲ್ಲಿ … [Read more...] about ನಾಪತ್ತೆಯಾದ ಯುವಕ
ಶಹರ
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರಿಕ್ಷೆ ಜುಲೈ 23 ಕ್ಕೆ
ಕಾರವಾರ:ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯವತಿಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಲಿ ಇರುವ ನಾಗರಿಕ (ಪುರುಷ ಹಾಗೂ ಮಹಿಳೆ) ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರಿಕ್ಷೆಯು ಜುಲೈ 23 ರಂದು ಕಾರವಾರ ಹಾಗೂ ಅಂಕೋಲಾ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ. ಈಗಾಗಲೇ ಅರ್ಹ ಎಲ್ಲ ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದು, ಅದನ್ನು ಪಡೆದು ಪರೀಕ್ಷೆಗೆ ಹಾಜರಾಗಬೇಕು. ಜಿಲ್ಲೆಯಲ್ಲಿ ಒಟ್ಟು 9,280 ಅಭ್ಯರ್ಥಿಗಳು ನೋಂದಣಿ … [Read more...] about ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಲಿಖಿತ ಪರಿಕ್ಷೆ ಜುಲೈ 23 ಕ್ಕೆ