ಕಾರವಾರ:ಕೆನರಾ ವೆಲ್ಫೆರ್ ಟ್ರಸ್ಟ್ನ ದಿನಕರ ಕಲಾನಿಕೇತನ ಸಂಗೀತ ವಿದ್ಯಾಲಯದಲ್ಲಿ ಈಚೆಗೆ ಶಾರದಾ ಪೂಜೆ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು. ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಶ್ಲೋಕ, ಭಜನೆಗಳ ತತ್ಸಂಗ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು. ಸಂವಾದಿನಿಯಲ್ಲಿ ಸಂಗೀತ ಶಿಕ್ಷಕ ಮಾರುತಿ ನಾಯ್ಕ ಹಾಗೂ ತಬಲಾ ಶಿಕ್ಷಕ ಗಣಪತಿ ಹೆಗಡೆ ತಬಲಾದಲ್ಲಿ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಿವೇಕರ ಕಾಲೇಜಿನ ಪ್ರಾಚಾರ್ಯ ಬಿ.ಎಚ್.ನಾಯಕ … [Read more...] about ದಿವೇಕರ್ ಕಾಲೇಜಿನಲ್ಲಿ ನಡೆದ ಶಾರದಾ ಪೂಜೆ
ಶಾರದಾ ಪೂಜೆ
ಬಿಣಗಾ ಬಾಲ ಭವನದಲ್ಲಿ ನಡೆದ ಶಾರದಾ ಪೂಜೆ
ಕಾರವಾರ:ಬಿಣಗಾದ ಬಾಲ ಭವನ ಇಂಗ್ಲಿಷ್ ಮಿಡಿಯಂ ಶಾಲೆಯಲ್ಲಿ ಬುಧವಾರ ಶಾರದಾ ಪೂಜೆ ನಡೆಯಿತು. ಪೂಜೆ ಅಂಗವಾಗಿ ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮಕ್ಕಳಿಗೆ ವಿದ್ಯೆ ಬುದ್ದಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿ ದೇವಿಯನ್ನು ಆರಾಧಿಸಲಾಯಿತು. ಶಿಕ್ಷಕರಾದ ಲೇಕೇಶ್ ಬಿಣಗೇಕರ್, ಪ್ರಿಯಾ ಫರ್ನಾಂಡಿಸ್, ಎನ್.ಜಿ ನಾಯ್ಕ ಉಸ್ತುವಾರಿ ವಹಿಸಿದ್ದರು. ಆದಿತ್ಯ ಬಿರ್ಲಾ ಗ್ರೂಪ್ನ ಇಲ್ಲಿನ ಎಚ್.ಆರ್ ಎಸ್.ಕೆ ಭಟ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಾಲ ಭವನ … [Read more...] about ಬಿಣಗಾ ಬಾಲ ಭವನದಲ್ಲಿ ನಡೆದ ಶಾರದಾ ಪೂಜೆ