ಹೊನ್ನಾವರ : À ಕುಮಟಾ- ಹೊನ್ನಾವÀ ಶಾಸಕರಾದ ದಿನಕರ ಕೆ. ಶೆಟ್ಟಿಯವರನ್ನು ಭೇಟಿಯಾಗಿ ಹೊನ್ನಾವರ ಬಸ್ ಸ್ಟ್ಯಾಂಡ್, ಹಲವು ವರ್ಷದಿಂದ ಅನುಸರಿಸಿ ಬರುತ್ತಿರುವ ಸಾರಿಗೆಯ ನಿಯಮ ಬಾಹಿರ ಚಟುವಟಿಕೆಯನ್ನು ಗಮನಕ್ಕೆ ತಂದು ಅದಕ್ಕೆ ಶಾಸಕರಿಂದ ಪರಿಹಾರ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಬಹುದಿನದಿಂದ ಹೊನ್ನಾವರದ ಜನತೆಯು ರಾತ್ರಿ 8.00 ರ ನಂತರ ಯಾವುದೇ ದೂರದ ಊರಿಗೆ ತೆರಳುವ ಸಾರಿಗೆ ಬಸ್ಸು ಹೊನ್ನಾವರದ ಬಸ್ ಸ್ಟ್ಯಾಂಡ್ಗೆ ಹೋಗದೆ ಶರಾವತಿ ವೃತ್ತದ ಹತ್ತಿರ … [Read more...] about ಹೊನ್ನಾವರ ಬಸ್ ಸ್ಟ್ಯಾಂಡ್, ಹಲವು ವರ್ಷದಿಂದ ಅನುಸರಿಸಿ ಬರುತ್ತಿರುವ ಸಾರಿಗೆಯ ನಿಯಮ ಬಾಹಿರ ಚಟುವಟಿಕೆ,ಶಾಸಕರಿಂದ ಪರಿಹಾರ ದೊರಕಿಸಿಕೊಡುವಲ್ಲಿ ಯಶಸ್ವಿ