ಹೊನ್ನಾವರ :ಶರಾವತಿ ಬಲದಂಡೆಯಿಂದ ಮತ್ತು ಮಂಕಿ ಭಾಗದಿಂದ ಬರುವ ವಿದ್ಯಾರ್ಥಿಗಳು ಬಸ್ ಪಾಸ್ ಪಡೆದಿರುತ್ತಾರೆ, ಇವರನ್ನು ಶರಾವತಿ ಸರ್ಕಲ್ ಬಳಿ ಇಳಿಸಿ ಹೋಗಲಾಗುತ್ತದೆ. ಎರಡು ಕಿ.ಮೀ ದೂರ ಇರುವ ಕಾಲೇಜಿಗೆ ಹೋಗುವಾಗ ಇನೊಂದು ಬಸ್ಸಿನವರು ವಿದ್ಯಾರ್ಥಿಗಳನ್ನು ಬಸ್ ಹತ್ತಿಸಿಕೊಳ್ಳುತ್ತಿರಲಿಲ್ಲ. ಟಿಕೇಟ್ ಮಾಡಲು ಹೇಳುತ್ತಿದ್ದರು. ಇದನ್ನು ವಿದ್ಯಾರ್ಥಿಗಳು ಪ್ರತಿಭಟಿಸಿದಾಗ ಶಾಸಕ ಮಂಕಾಳ ವೈದ್ಯ ಬಸ್ ಸ್ಟ್ಯಾಂಡಿಗೆ ಬಂದು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಶರಾವತಿ … [Read more...] about ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿಗಳು