ಹೊನ್ನಾವರ: `ಮಕ್ಕಳಲ್ಲಿ ವಿವಿಧ ರೀತಿಯ ಪಠ್ಯ, ಪಠ್ಯೇತರ ಚಟುವಟಿಕೆ, ಕ್ರೀಡಾ ಚಟುವಟಿಕೆಗಳಿಗೆ ಶಿಕ್ಷಕರು ನೀಡುತ್ತಿದ್ದ ಪ್ರೋತ್ಸಾಹ ಅನನ್ಯವಾಗಿದೆ' ಎಂದು ಚಂದಾವರ ಗ್ರಾಪಂ ಸದಸ್ಯ ಹನುಮಂತ ನಾಯ್ಕ ಹೇಳಿದರು.ತಾಲೂಕಿನ ಶಿರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಶಾಲೆಯ ಬಹುತೇಕ ಶಿಕ್ಷಕರು, ಸೇವೆಯಿಂದ ನಿವೃತ್ತರಾದ … [Read more...] about ಶಿಕ್ಷಕರು ನೀಡುತ್ತಿದ್ದ ಪ್ರೋತ್ಸಾಹ ಅನನ್ಯವಾಗಿದೆ;ಗ್ರಾಪಂ ಸದಸ್ಯ ಹನುಮಂತ ನಾಯ್ಕ
ಶಿಕ್ಷಕರಿಗೆ ಸನ್ಮಾನ
ಫ್ರೌಡಶಾಲಾ ಹಿಂದಿ ಶಿಕ್ಷಕರ ರಾಜ್ಯ ಸಮಾವೇಶ -ಶಿಕ್ಷಕರಿಗೆ ಸನ್ಮಾನ
ಹೊನ್ನಾವರ , ಕಾರವಾರದಲ್ಲಿ ನಡೆದ ರಾಜ್ಯಮಟ್ಟದ ಹಿಂದಿ ಭಾಷಾ ಶಿಕ್ಷಕರ ಸಮಾವೇಶ ಜರುಗಿತು. ಜಿಲ್ಲೆಯ ಮೂವರು ಶಿಕ್ಷಕರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಕ್ಕೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸುರೇಶ ತಾಂಡೇಲರಿಗೆ ಪಿಎಚ್ಡಿ ಸಾಧನೆಗಾಗಿ, ಉಮೇಶ ಭಟ್ ಕುಮಟಾ ಇವರಿಗೆ ರಾಜ್ಯಮಟ್ಟದ ಹಿಂದಿ ಭಾಷಾ ಸಂಪನ್ಮೂಲ ವ್ಯಕ್ತಿ ಆಗಿರುವುದರಿಂದ ಮತ್ತು ರಾಜು ನಾಯ್ಕ ಕುಮಟಾ ಇವರು ಸ್ಕೌಟ್ ಮೂಲಕ 8 ವಿವಿಧ ದೇಶಗಳನ್ನು ಸಂದರ್ಶಿಸಿ ಅಲ್ಲಿಯ ಸಂಸ್ಕ್ರತಿಯನ್ನು ಅಧ್ಯಯನ … [Read more...] about ಫ್ರೌಡಶಾಲಾ ಹಿಂದಿ ಶಿಕ್ಷಕರ ರಾಜ್ಯ ಸಮಾವೇಶ -ಶಿಕ್ಷಕರಿಗೆ ಸನ್ಮಾನ