ಹೊನ್ನಾವರ: ಎಲ್ಲಕ್ಕಿಂತ ಮೊದಲಾಗಿ ನಮಗೆ ಶಕ್ತಿಕೊಟ್ಟ ತಂದೆ- ತಾಯಂದಿರೇ ಆದರ್ಶರಾಗಬೇಕು. ಅವರನ್ನು ನಿರ್ಲಕ್ಷಿಸಿ ಯಾವ ಕೆಲಸ ಮಾಡಿದರೂ ಸಾರ್ಥಕತೆ ಬರಲಾರದು ಎಂದು ಹೆಸರಾಂತ ಕಲಾವಿದ ಓಂ ಗಣೇಶ ಹೇಳಿದರು. ಅವರು ರಘುಚಂದ್ರ ಸಭಾಗೃಹದಲ್ಲಿ ಜಿಎಸ್ಬಿ ಸಮಾಜದ ಯುವವಾಹಿನಿ ವಾರ್ಷಿಕ ಸಮಾವೇಶದಲ್ಲಿ ಅತಿಥಿಗಳಾಗಿ ಮಾತನಾಡಿದರು. ಹಿರಿಯರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಮಕ್ಕಲಿಗೆ ಸೂತ್ರವಾಗಿ ಅವರ ಸುಸೂತ್ರ ಬೆಳವಣಿಗೆಗೆ ತಮ್ಮ ಕರ್ತವ್ಯ ಎಂದು ಸಹಕರಿಸಬೇಕು. ಅವರಿಂದ … [Read more...] about ಎಲ್ಲಕ್ಕಿಂತ ಮೊದಲಾಗಿ ನಮಗೆ ಶಕ್ತಿಕೊಟ್ಟ ತಂದೆ