ಹೊನ್ನಾವರ: ಇಂದಿನ ಶಿಕ್ಷಣ ನಮ್ಮನ್ನು ಶ್ರಮಿಕರನ್ನಾಗಿ,ದೇಶಪ್ರೇಮಿಗಳನ್ನಾಗಿ ಮಾಡಬೇಕು. ದೇಶ ಪ್ರೇಮವಿಲ್ಲದಿದ್ದರೆ ಶಿಕ್ಷಣ ಪಡೆದು ಪ್ರಯೋಜನವಿಲ್ಲ ಎಲ್ಲರು ರಾಷ್ಟ್ರಪ್ರೇಮಿಗಳಾಗಿ" ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಎಸ್.ಜೆ ಕೈರನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ 2018-19ನೇ ಸಾಲಿನ ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಚಟುವಟಿಕೆಗಳು,ಕ್ರೀಡಾ … [Read more...] about ದೇಶ ಪ್ರೇಮವಿಲ್ಲದಿದ್ದರೆ ಶಿಕ್ಷಣ ಪಡೆದು ಪ್ರಯೋಜನವಿಲ್ಲ ಎಲ್ಲರು ರಾಷ್ಟ್ರಪ್ರೇಮಿಗಳಾಗಿ;ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಎಸ್.ಜೆ ಕೈರನ್