ದಾಂಡೇಲಿ:ಉತ್ತರ ಕನ್ನಡ ಜಿಲ್ಲಾ ವಕ್ಫ ಬೋರ್ಡನ ಕಚೇರಿಯನ್ನು ಕಾರವಾರದಿಂದ ಶಿರಸಿಗೆ ಸ್ಥಳಾಂತರಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಕಾರವಾರದಲ್ಲಿಯೇ ಈ ಕಚೇರಿ ಮುಂದುವರೆಯಬೇಕು ಎಂದು ಸಮಾಜಿಕ ಕಾರ್ಯಕರ್ತ, ಮುಸ್ಲಿಂ ಸಮುದಾಯದ ಪ್ರಮುಖ ಅಕ್ರಂ ಖಾನ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಮಂಗಳವಾರ ಸಂತೋಷ್ ಹೊಟೆಲ್ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಈ ಒತ್ತಾಯದ ಮನವಿಯನ್ನು ಸರಕಾರಕ್ಕೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ … [Read more...] about ವಕ್ಫ ಬೋರ್ಡನ ಕಚೇರಿ ಸ್ಥಳಾಂತರಕ್ಕೆ ವಿರೋಧ
ಶಿರಸಿ
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಕಾರವಾರ:ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಮೇ 12 ರಂದು ಸಂಜೆ 5ಗಂ. ಶಿರಸಿ ಆಗಮಿಸಿ ಸಾರ್ವಜನಿಕರ ಭೇಟಿ ಮಾಡಿದ ನಂತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ರಾತ್ರಿ ಶಿರಸಿಯಲ್ಲಿ ವಾಸ್ತವ್ಯ ಹೂಡುವರು. ಮೇ 13 ರಂದು ಬೆಳಗ್ಗೆ 9.30ಗಂ. ಶಿರಸಿ ಪಟ್ಟಣದ ದೇವಿ ಕೆರೆಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಬೆ.11 ಗಂ. ದಿ. ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ 12ಗಂಟೆಗೆ ಶಿರಸಿಯಿಂದ ನಿರ್ಗಮಿಸಿ … [Read more...] about ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ದಾಂಡೇಲಿಯ ಹೆಸ್ಕಾಂನ ಡಿವಿಜನಲ್ ಕಚೇರಿಯಿಂದ ಸ್ಥಳೀಯರಿಗೆ ಹೆಚ್ಚಿನ ಅನಕೂಲತೆ : ನರಸಿಂಹ ಮೂರ್ತಿ
ದಾಂಡೇಲಿ :ನಗರದ ಹಳಿಯಾಳ ರಸ್ತೆಯಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಗ್ರಾಹಕರ ಬಿಲ್ ಪಾವತಿಸಲು ಈಗಾಗಲೆ ಎರಡು ಕೌಂಟರ್ ಗಳನ್ನು ಆರಂಭಿಸಲಾಗಿದ್ದು, ಇನ್ನೂ ಹೆಚ್ಚಿನ ಅನೂಕೂಲತೆಗಾಗಿ ಅಂಬೇವಾಡಿಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಡಿವಿಜನಲ್ ಕಚೇರಿಯಲ್ಲಿ ಕೂಡ ಒಂದು ಕೌಂಟರನ್ನು ಸ್ಥಾಪಿಸಲಾಗುವುದೆಂಬ ಭರವಸೆಯನ್ನು ಶಿರಸಿಯ ಹೆಸ್ಕಾಂನ ಅಧಿಕ್ಷಕ ಅಭಿಯಂತರ ನರಸಿಂಹಮೂರ್ತಿ ತಿಳಿಸಿದರು.ಅವರು ಸ್ಥಳಿಯ ಹೆಸ್ಕಾಂನ ಕಚೇರಿಯಲ್ಲಿ ಕರೆಯಲಾದ ಹೆಸ್ಕಾಂನ ಗ್ರಾಹಕರ ಕಚೇರಿಯಲ್ಲಿ … [Read more...] about ದಾಂಡೇಲಿಯ ಹೆಸ್ಕಾಂನ ಡಿವಿಜನಲ್ ಕಚೇರಿಯಿಂದ ಸ್ಥಳೀಯರಿಗೆ ಹೆಚ್ಚಿನ ಅನಕೂಲತೆ : ನರಸಿಂಹ ಮೂರ್ತಿ
ನೊಂದವರಿಗೆ ನೆರವಾಗುತ್ತಿರುವ ‘ನಾಮಧಾರಿ ಗೆಳೆಯರ ಬಳಗ ಫೇಸ್ಬುಕ್ ಗ್ರೂಪ್’
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಗೆಳೆಯರ ಬಳಗದ ಫೇಸ್ಬುಕ್ ಗ್ರೂಪ್ ನೊಂದವರಿಗೆ ನೆರವಾಗುವ ಮೂಲಕ ಸಾಮಾಜಿಕ ಜಾಲತಾಣವನ್ನು ರಚನಾತ್ಮಕವಾಗಿ ಬಳಸಿಕೊಂಡಿದೆ.ಆರು ವರ್ಷಗಳಿಂದ ಅನಾರೋಗ್ಯದಲ್ಲಿರುವ ತಾಲ್ಲೂಕಿನ ಕಾನಗೋಡಿನ ಪ್ರವೀಣ ನಾಗೇಂದ್ರ ನಾಯ್ಕ ಎಂಬುವವರಿಗೆ ಬಳಗ ₹ 10,000 ಧನಸಹಾಯ ನೀಡಿದೆ.ಭಟ್ಕಳದ ಇಬ್ಬರು ಡಯಾಲಿಸಿಸ್ ರೋಗಿಗಳ ಚಿಕಿತ್ಸಾ ವೆಚ್ಚ ಭರಿಸುತ್ತಿದೆ. ಹೊನ್ನಾವರದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಕಾಲು ಕಳೆದುಕೊಂಡ ರೈತನಿಗೆ, … [Read more...] about ನೊಂದವರಿಗೆ ನೆರವಾಗುತ್ತಿರುವ ‘ನಾಮಧಾರಿ ಗೆಳೆಯರ ಬಳಗ ಫೇಸ್ಬುಕ್ ಗ್ರೂಪ್’
ಕೃಷ್ಣ ಮೃಗ ಭೇಟೆ ಇಬ್ಬರ ಬಂಧನ
ಶಿರಸಿ :ಕೃಷ್ಣ ಮೃಗ ವಮಬೇಟೆಯಾಡಿದ ಇಬ್ಬರುನ್ನು ಬಂಧಿಸಿದ ಘಟನೆ ಶಿರಸಿ ತಾಲೂಕಿನ ಅಂಡಗಿ ಗ್ರಾಮದಲ್ಲಿ ನಡೆದಿದೆ.ಕೃಷ್ ಮೃಗದ ಮಾಂಸವನ್ನ ಹಂಚಿಕೆ ಮಾಡುತ್ತಿರುವ ಸಂದರ್ಭದಲ್ಲಿ ಎಸಿಎಪ್ ಅಶೋಕ್ ಭಟ್ ನೇತ್ರತ್ವದಲ್ಲಿ ದಾಳಿ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮಜೀದ್ ಸಾಬ್ ಹಾಗೂ ಅಬ್ದುಲ್ ಕರಿಮ್ ಎಂಬುವವರನ್ನು ಬಂಧಿಸಿದ್ದಾರೆ.ಬಂದಿತರಿಂದ ಎರಡು ಬೈಕ್ ಹಾಗು ಒಂದು ಕಾರ್ ವಶಕ್ಕೆಪಡೆದಿದ್ದು ಶಿರಸಿ ಠಾಣೆಯಲ್ಲ ಪ್ರಕರಣ ದಾಖಲಾಗಿದೆ. … [Read more...] about ಕೃಷ್ಣ ಮೃಗ ಭೇಟೆ ಇಬ್ಬರ ಬಂಧನ