ಉತ್ತರಕನ್ನಡ ಜಿಲ್ಲೆಯಲ್ಲಿ ಹೃದಯಘಾತದ ಸಾವು ತಪ್ಪಿಸಲು ಅಥವಾ ಕಡಿಮೆಮಾಡಲು ಕೂಡಲೇ ಕ್ಯಾಥ್ಲ್ಯಾಬ್ ಆರಂಭವಾಗಬೇಕು ಎಂದು ಹಿರಿಯ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತವಾದರೆ ವೈದ್ಯಕೀಯ ಭಾಷೆಯಲ್ಲಿ ಗೋಲ್ಡನ್ ಟೈಮ್ ಎಂದು ಕರೆಯುವ ಒಂದೆರಡು ಘಂಟೆಯಲ್ಲಿ ಸ್ಟಂಟ್ ಅಳವಡಿಸುವ ಕ್ಯಾಥ್ಲ್ಯಾಬ್ಗಳು ಇಲ್ಲ. ಮಂಗಳೂರು, ಮಣಿಪಾಲ, ಹುಬ್ಬಳ್ಳಿ, ಗೋವಾ, ಶಿವಮೊಗ್ಗಾಕ್ಕೆ ಹೋಗಲು ಕನಿಷ್ಠ 2-3 ಗಂಟೆ ಬೇಕು. … [Read more...] about ಮೊದಲು ಜಿಲ್ಲೆಗೊಂದು ಕ್ಯಾಥ್ ಲ್ಯಾಬ್ ಮಾಡಿಕೊಳ್ಳಿ – ಡಾ. ಪದ್ಮನಾಭ ಕಾಮತ್ ಸಲಹೆ
ಶಿವಮೊಗ್ಗಾ
ರಾಷ್ಟ್ರೀಯ ಹೆದ್ದಾರಿ ಸರಿಪಡಿಸಲು ಆಗ್ರಹ
ಹೊನ್ನಾವರ:ಹೊನ್ನಾವರ ಗೇರಸೊಪ್ಪಾ ತುಮಕೂರು ರಾಜ್ಯ ಹೆದ್ದಾರಿ ಕಳೆದ 10-15 ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 206 ಅಂತ ಪರಿವರ್ತನೆಗೊಂಡಿದೆ. ಆದರೆ ಈ ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗಗಳು ಇಂದಿಗೂ ಗ್ರಾಮಾಂತರ ರಸ್ತೆಗಿಂತಲೂ ಕನಿಷ್ಟವಾಗಿರುವುದು ಇಲಾಖೆಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು-ರಾತ್ರಿ ಹತ್ತಾರು ಬಸ್ಸುಗಳು ರಾಜ್ಯದ ರಾಜಧಾನಿ ಬೆಂಗಳೂರಿಗೆ ಓಡಾಡುತ್ತಲಿರುತ್ತದೆ. ಹಾಗೇ ಚಿಕ್ಕಮಗಳೂರು, ಮೈಸೂರು, … [Read more...] about ರಾಷ್ಟ್ರೀಯ ಹೆದ್ದಾರಿ ಸರಿಪಡಿಸಲು ಆಗ್ರಹ