ಹಳಿಯಾಳ:- ನೀವು ಮಾಡಿರುವ ಅಭಿವೃದ್ದಿ ಹಾಗೂ ನಿಮ್ಮ ಸರ್ಕಾರದ ಅಭಿವೃದ್ದಿ ಏನು ಎಂಬುದನ್ನು ಆಧರಿಸಿ ಮತ ಕೇಳಿ ಹೊರತು ಶಿವಾಜಿ ಮಹಾರಾಜರ ಹೆಸರು ಬಳಸಿ ಕ್ಷೇತ್ರದಲ್ಲಿ ಬಹುಸಂಖ್ಯಾತ ಮರಾಠರದಲ್ಲಿ ಗೊಂದಲ ಮೂಡಿಸಿ ಶಿವಾಜಿ ಹೆಸರಿನಿಂದ ಮತಕೇಳಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಹಲವು ಭಾಗಗಳಲ್ಲಿ ಶಿವಾಜಿ ಪುಥ್ಥಳಿಗೆ ಕಾಂಗ್ರೇಸ್ ಸರ್ಕಾರ ಹಾಗೂ ದೇಶಪಾಂಡೆ … [Read more...] about ಅಭಿವೃದ್ದಿ ಆಧರಿಸಿ ಮತ ಕೇಳಿ -ಹೊರತು ಜನರಲ್ಲಿ ಗೊಂದಲ ಮೂಡಿಸಬೇಡಿ- ಎಸ್.ಎಲ್.ಘೊಟ್ನೇಕರ.
ಶಿವಾಜಿ ಮಹಾರಾಜರ
ಫೆ.25 ರಂದು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರ್ಯೆ ಆಧಾರಿತ ಐತಿಹಾಸಿಕ ಕನ್ನಡ ನಾಟಕ ಪ್ರದರ್ಶನ
ಹಳಿಯಾಳ :- ಫೆ.25 ರಂದು ರವಿವಾರ ರಾತ್ರಿ ಹಳಿಯಾಳ ಪಟ್ಟಣದ ಗ್ರಾಮದೇವಿ ಮೈದಾನದ ವೇದಿಕೆಯಲ್ಲಿ ರಾಷ್ಟ್ರಪುರುಷ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರ್ಯೆ ಆಧಾರಿತ ಐತಿಹಾಸಿಕ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ ಎಂದು ನಾಟಕ ಪ್ರದರ್ಶನ ಸಂಘದ ಅಧ್ಯಕ್ಷ ಹಾಗೂ ಶಿವಾಜಿ ಪಾತ್ರಧಾರಿ ಅರುಣ ಗೋಂಧಳೆ ತಿಳಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಹಳಿಯಾಳದ ಸ್ನೇಹಾ ಮಧುರನಾದ ಹವ್ಯಾಸಿ ಸಂಗೀತ ಮತ್ತು ನಾಟಕ ಕಲಾವಿದರ ಸಂಘದಲ್ಲಿರುವ ತಾಲೂಕಿನ ಹವ್ಯಾಸಿ … [Read more...] about ಫೆ.25 ರಂದು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರ್ಯೆ ಆಧಾರಿತ ಐತಿಹಾಸಿಕ ಕನ್ನಡ ನಾಟಕ ಪ್ರದರ್ಶನ