ಹೊನ್ನಾವರ: ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮvುÀ್ತ ಸಾಂಸ್ಕøತಿಕ ಸಂಸ್ಥೆ ಇದರ ಆಶ್ರಯದಲ್ಲಿ ಸಂಗೀತ ವಿದ್ಯಾರ್ಥಿಗಳಿಗೆ ಮೂರು ದಿನಗಳ ಸಂಗೀತ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಇದನ್ನು ಪದ್ಮಶ್ರೀ ಸಂಗೀತ ಸಮ್ರಾಟ ಪಂ| ಅಜಯ ಚಕ್ರವರ್ತಿ ಕಲ್ಕತ್ತಾ ಅವರ ಶಿಷ್ಯರಾದ ವಿದ್ವಾನ್ ಗುರುದತ್ತ ಏ.ಕೆ.ಕಲ್ಕತ್ತಾ ನಡೆಸಿಕೊಡಲಿದ್ದಾರೆ. ಇದರಲ್ಲಿ ಅವರು ಧ್ವನಿಯ ಏರಿಳಿತ, ಸಾಹಿತ್ಯ ಭಾವ, ರಾಗಮಂಡನೆ, ಆಲಾಪ, ತಾನ್ಗಳು ಸುಗಮ ಸಂಗೀತ ಹಾಗೂ ಗಾಯನದಲ್ಲಿ ಎದುರಾಗುವ ಸಮಸ್ಯೆಗಳು, … [Read more...] about ಏಪ್ರಿಲ್ 11 ರಿಂದ ಹಡಿನಬಾಳದ ರಾಗಶ್ರೀಯಲ್ಲಿ ಸಂಗೀತ ಕಾರ್ಯಾಗಾರ
ಶಿವಾನಂದ ಭಟ್ಟ
ರಾಗಶ್ರೀಯಲ್ಲಿ ಗುರುಪೂರ್ಣಿಮಾ ಹಾಗೂ ಸಂಗೀತ
ಹೊನ್ನಾವರ :ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕøತಿಕ ಸಂಸ್ಥೆಯ ಶಿಷ್ಯಂದಿರು ಸೇರಿ ಶ್ರೀ ಸುಬ್ರಹ್ಮಣ್ಯ ಪ.ಪೂ. ಕಾಲೇಜ್ನಲ್ಲಿಗುರುಪೂರ್ಣಿಮಾ ಹಾಗೂ ಸಂಗೀತಕಾರ್ಯಕ್ರಮವನ್ನು ಶೃದ್ಧಾ, ಭಕ್ತಿಯಿಂದ ನೆರವೇರಿಸಿದರು.ರಾಜ್ಯ ಪ್ರಶಸ್ತಿ ಪುರಸ್ಕøತರಾದ ಸುಬ್ರಾಯ ಭಾಗವತಕಪ್ಪೆಕೇರಿ, ಉದ್ಘಾಟಿಸಿ ನಂತರ ಮಾತನಾಡಿ ಆಕಾಶ ಪಾತಾಳ ಭೂಲೋಕಗಳಿಗಿಂತ ಭಿನ್ನವಾದದ್ದು ಸಂಗೀತ ಲೋಕ ಈ ಲೋಕ ಪ್ರವೇಶಿಸಿದರೆ ಆದಿ-ಅಂತ್ಯಗಳಲ್ಲಿ ಇದು ಶಾಶ್ವತ ನೆಮ್ಮದಿ ಕೊಡುವ ಲೋಕ ಸಮರ್ಥಗುರು … [Read more...] about ರಾಗಶ್ರೀಯಲ್ಲಿ ಗುರುಪೂರ್ಣಿಮಾ ಹಾಗೂ ಸಂಗೀತ