ಹೊನ್ನಾವರ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಆಳ ಸಮುದ್ರ ಮೀನುಗಾರಿಕಾ ಬೊಟ್ ಹಾಗೂ ನಾಪತ್ತೆಯಾದ 7 ಮೀನುಗಾರರನ್ನು ಶೀಘ್ರವಾಗಿ ಹುಡುಕಿಕೊಡುವಂತೆ ಒತ್ತಾಯಿಸಿ ತಾಲೂಕಾ ಟ್ರೋಲ್ ಬೋಟ್ ಮಾಲಕರ ಸಂಘ ಕಾ¸ರಕೋಡ್ ವತಿಯಿಂದ ತಹಸಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಕಳೆದ ಡಿಸೆಂಬರ್ 14 ರಂದು ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ 7 ಮೀನುಗಾರರನ್ನು ಸುರಕ್ಷಿತವಾಗಿ ಹುಡುಕಿ ಕೊಡುವಂತೆ ರಾಜ್ಯದ ಎಲ್ಲಾ … [Read more...] about ಮೀನುಗಾರಿಕಾ ಬೊಟ್ ಹಾಗೂ ನಾಪತ್ತೆಯಾದ 7 ಮೀನುಗಾರರನ್ನು ಶೀಘ್ರವಾಗಿ ಹುಡುಕಿಕೊಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ