ಹೊನ್ನಾವರ:ಪಟ್ಟಣ ಪಂಚಾಯತಿಯಿಂದ ಸರಬರಾಜಾಗುವ ನೀರು ಕಲುಷಿತ ಹಾಗೂ ಸೀಮೆಎಣ್ಣೆ ಮಿಶ್ರಿತವಾಗಿ ಸರಬರಾಜಾಗುತ್ತಿದ್ದು ಅಲ್ಲಿನ ಸಾವಿರಾರು ನಿವಾಸಿಗರು ಆತಂಕಕ್ಕೊಳಗಾಗಿದ್ದಾರೆ. ಈ ಭಾಗದಲ್ಲಿ ನೆಲದಲ್ಲಿ ಹೂಳಲಾದ ನೀರು ಸರಬರಾಜು ಮಾಡುವ ಪೈಪ್ ಪಟ್ಟಣ ಪಂಚಾಯತಿಯವರ ನಿಷ್ಕಾಳಜಿಯಿಂದಾಗಿ ಬೇಸಿಗೆಯ ಮೊದಲೇ ನೀರಿಗಾಗಿ ಹಾಹಾಕಾರವೆದ್ದಿದೆ. ಹೊನ್ನಾವರ ಪಟ್ಟಣದ ಯಾವ ಭಾಗದಲ್ಲೂ ಇರದಷ್ಟು ಜನಸಂಖ್ಯೆ ಪಟ್ಟಣದ ಪ್ರಭಾತನಗರ ಹಾಗೂ ಗಾಂಧೀನಗರ ಭಾಗದಲ್ಲಿದೆ. ಸರಿಸುಮಾರು 2 … [Read more...] about ಪಂಚಾಯತಿಯಿಂದ ಸರಬರಾಜಾಗುವ ನೀರು ಕಲುಷಿತ ಹಾಗೂ ಸೀಮೆಎಣ್ಣೆ ಮಿಶ್ರಿತ;ಸಾವಿರಾರು ನಿವಾಸಿಗರು ಆತಂಕ
ಶುದ್ಧ
ವಿದ್ಯಾರ್ಥಿಗಳಿಗೆ ಶುದ್ಧ ನೀರು ಒದಗಿಸಿ ಕೊಡುವ ನಿಟ್ಟಿನಲ್ಲಿ,ಅಕ್ವಾಗಾರ್ಡ ದೇಣಿಗೆ
ಹೊನ್ನಾವರ :ಮಲಬಾರಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ನೀರು ಒದಗಿಸಿ ಕೊಡುವ ನಿಟ್ಟಿನಲ್ಲಿ ‘ಆದರ್ಶ’ಸ್ವ ಸಹಾಯ ಸಂಘ ಮಲಬಾರಕೇರಿ,ಕಾಸರಕೋಡ ಇವರು ಯುರೇಕಾ ಪೋರ್ಬ್ಸ ಕಂಪನಿಯು ಅಕ್ವಾಗಾರ್ಡನ್ನು ದೇಣಿಗೆಯಾಗಿ ನೀಡಿದರುÀ. ಅಂಗನವಾಡಿಗೆ ಸೀಲಿಂಗ್ ಪ್ಯಾನ್ ನೀಡಿದರು. .ಸಭೆಯಲ್ಲಿ ಆದರ್ಶ ಸ್ವ ಸಹಾಯ ಸಂಘದ ಅಧ್ಯಕ್ಷ ಕೆ.ರಾಮಚಂದ್ರನ್,ಕಾರ್ಯದಶಿಗಳಾದ ಮಹಮದ್ ರಫೀಕ್, ನಾರಾಯಣ ಭಟ್ಟ, ರಾಜೇಶ ಗೌಡ, ಸದಸ್ಯರು ಉಪಸ್ಥಿತರಿದ್ದರು. ಸಂಘದ … [Read more...] about ವಿದ್ಯಾರ್ಥಿಗಳಿಗೆ ಶುದ್ಧ ನೀರು ಒದಗಿಸಿ ಕೊಡುವ ನಿಟ್ಟಿನಲ್ಲಿ,ಅಕ್ವಾಗಾರ್ಡ ದೇಣಿಗೆ