ಪ್ರತಿಭೆಗಳು ಅರಳಲು ಸರ್ಕಾರ ಪ್ರತಿಭಾ ಕಾರಂಜಿ ಆಚರಿಸುತ್ತಿದೆ ಆದರೆ ಮಳೆಗಾಲದ ಸಂಧರ್ಬದಲ್ಲಿ ಕ್ರೀಡಾಕೂಟ ಮತ್ತು ಪ್ರತಿಭಾ ಕಾರಂಜಿ ಆಚರಿಸದರೆ ಮಕ್ಕಳು ಸಮಸ್ಯೆ ಅನುಭವಿಸುತ್ತಾರೆ ಅಕ್ಟೂಬರ್ ತಿಂಗಳ ಆರಂಭದಲ್ಲಿ ಆಚರಿಸದರೇ ಒಳಿತು ಎಂದು ಸಾಲ್ಕೋಡ್ ಗ್ರ್ರಾಮ ಪಂಚಾಯತ ಸದಸ್ಯರಾದ ಶ್ರೀಧರ ಹೆಗಡೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅಭಿಪ್ರಾಯಪಟ್ಟರು.ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತಿ ಉತ್ತರಕನ್ನಡ,ಸಮೂಹ ಸಂಪನ್ಮೂಲ ಕೇಂದ್ರ ಸಾಲ್ಕೋಡ್ ಇವರ … [Read more...] about ಪ್ರತಿಭೆಗಳು ಅರಳಲು ಪ್ರತಿಭಾಕಾರಂಜಿ ಪೂರಕವಾಗುತ್ತದೆ. ಇಂತಹ ಕಾರ್ಯಕ್ರಮವನ್ನು ಮಳೆಗಾಲದ ನಂತರ ಮಾಡಿದರೆ ಇನ್ನೂ ಒಳ್ಳೆಯದು ಎಂದು ಗ್ರಾಮ ಪಂಚಾಯತ ಸದಸ್ಯ ಶ್ರೀಧರ ಹೆಗಡೆ ಅನಿಸಿಕೆ ವ್ಯಕ್ತಪಡಿಸಿದರು.
ಶ್ರೀಧರ ಹೆಗಡೆ
ದಿ. 17 ಸಾವಯವ ಕೃಷಿ ಉತ್ಪನ್ನ ಮಾರಾಟ ಮಳಿಗೆ ಉದ್ಘಾಟನೆ
ಹೊನ್ನಾವರ :ದಿ. 17ರಂದು ಶನಿವಾರ ಜೇನುಸೊಸೈಟಿ ಆವಾರದಲ್ಲಿ ಜಿಲ್ಲೆಯ ಸಾವಯವ ಕೃಷಿ ಉತ್ಪನ್ನ ಮತ್ತು ಗೃಹ ಕೈಗಾರಿಕೆಗಳ ಉತ್ಪನ್ನಗಳ ಮಾರಾಟ ಮಳಿಗೆ ಆರಂಭವಾಗಲಿದೆ ಮತ್ತು ಒಂದು ದಿನದ ಉತ್ಪನ್ನ ಪ್ರದರ್ಶನವನ್ನು ಉತ್ಪಾದಕರು ನಡೆಸಿಕೊಡಲಿದ್ದಾರೆ. ಬೆಳಿಗ್ಗೆ 11ಗಂಟೆಗೆ ಶಾಸಕ ಮಂಕಾಳು ವೈದ್ಯ ಉದ್ಘಾಟಿಸುವರು. ಜಿಲ್ಲೆಯ ಹಿರಿಯ ಸಮಾಜ ಸೇವಕ ಮುರಳೀಧರ ಪ್ರಭು ಕುಮಟಾ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕೃಷಿ ಮತ್ತು ಸಾವಯವ ಇಲಾಖೆಯ ಡಾ. ಹೊನ್ನಪ್ಪ ಗೌಡ, ನಟರಾಜ, … [Read more...] about ದಿ. 17 ಸಾವಯವ ಕೃಷಿ ಉತ್ಪನ್ನ ಮಾರಾಟ ಮಳಿಗೆ ಉದ್ಘಾಟನೆ