ಹಳಿಯಾಳ: ಜನ ಸಂದನಿಯಿಂದ ಕೂಡಿರುವ ಸ್ಥಳ, ಸಂತೆ, ಮಾರುಕಟ್ಟೆಗಳಲ್ಲಿ ತಮ್ಮ ಕೈಚಳಕದಿಂದ ಮೊಬೈಲ್ಗಳನ್ನು ಕಳ್ಳತನ ಮಾಡುತ್ತಿದ್ದ ಓರ್ವ ಕಳ್ಳನನ್ನು ಬಂಧಿಸಿ ಆತನಿಂದ ಕಳ್ಳತನ ಮಾಡಿದ ಮೊಬೈಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಹಾನಗಲ್ ತಾಲೂಕಿನ ನವನಗರದ ನಿವಾಸಿ ಶ್ರೀನಿವಾಸ ಆನಂದ ಭದ್ರಾವತಿ ಯಾನೆ ವಡ್ಡರ ಎಂಬಾತನೇ ಮೊಬೈಲ್ ಕಳ್ಳನಾಗಿದ್ದು ದಿ.7 ರವಿವಾರದಂದು ಹಳಿಯಾಳದಲ್ಲಿ ವಾರದ ಸಂತೆ ಇರುವುದರಿಂದ ಅಲ್ಲಿ ಬಂದ ಕಳ್ಳ ತನ್ನ … [Read more...] about ಸಂತೆ, ಮಾರುಕಟ್ಟೆಗಳಲ್ಲಿ ಮೊಬೈಲ್ಗಳ ಕಳ್ಳತನ; ಓರ್ವನ ಬಂಧನ
ಶ್ರೀನಿವಾಸ
ಶ್ರೀನಿವಾಸ ನಾಯಕರ ಪ್ರಾಯೋಜಕತ್ವದಲ್ಲಿ ದಿ| ಅಭಿಜಿತ ನಾಯಕ ಸ್ಮರಣಾರ್ಥ ಅರ್ಥಪೂರ್ಣವಾಗಿ ಜರುಗಿದ ಸ್ಕೂಲಬ್ಯಾಗ್ ವಿತರಣಾ ಸಮಾರಂಭ
ದಿ| ಅಭಿಜಿತ್ ಶ್ರೀನಿವಾಸ ನಾಯಕ ಅವರ ಸ್ಮರಣಾರ್ಥ ಗಂಗಾವಳಿಯ ಗಂಗಾ ಮಾತಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ಶ್ರೀನಿವಾಸ ನಾಯಕ ನಾಡುಮಾಸ್ಕೇರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ದಿ| ಅಭಿಜಿತ್ ಸ್ಮರಣಾರ್ಥ ಕಳೆದ ಎಂಟು ವರ್ಷಗಳಿಂದ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸುತ್ತಾ ತನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ. ವಿದ್ಯಾರ್ಥಿಗಳು … [Read more...] about ಶ್ರೀನಿವಾಸ ನಾಯಕರ ಪ್ರಾಯೋಜಕತ್ವದಲ್ಲಿ ದಿ| ಅಭಿಜಿತ ನಾಯಕ ಸ್ಮರಣಾರ್ಥ ಅರ್ಥಪೂರ್ಣವಾಗಿ ಜರುಗಿದ ಸ್ಕೂಲಬ್ಯಾಗ್ ವಿತರಣಾ ಸಮಾರಂಭ
ಬಿಜೆಪಿ ಮಹಾಸಂಪರ್ಕ ಅಭಿಯಾನದ ಮಂಡಲ ಮಟ್ಟದ ಮೊದಲ ಸಭೆ
ಹೊನ್ನಾವರ’ತಾಲೂಕಿನ ಅರೇಅಂಗಡಿ ಲಕ್ಮೀನಾರಯಣಕಟ್ಟ್ಟಡದಲ್ಲಿ ಬಿಜೆಪಿ ಮಹಾಸಂಪರ್ಕ ಅಭಿಯಾನದ ಮಂಡಲ ಮಟ್ಟದ ಮೊದಲ ಸಭೆ ನಡೆಯಿತು . ಮಾಜಿ ಸಚಿವ ಕೊಟಾ ಶ್ರೀನಿವಾಸ ಪೂಜಾರಿ ಸಭೆಯನ್ನು ಉದ್ಗಾಟಸಿ ರಾಜ್ಯ ಸರಕಾರದ ಆಡಳಿತವನ್ನು ಕಟುವಾಗಿ ಟೀಕಿಸಿ ಕೇಂದ್ರ ಸರಕಾರದ ಸಾಧನೆಗಳು ತೆರೆದಿಟ್ಟರು. ವೇದಿಕೆಯಲ್ಲಿ ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತಿ ತಾ.ಪ.ಸದಸ್ಯರಾದ ರಾಧಾ ನಾಯ್ಕ,ಸೂರಜ ನಾಯ್ಕ ಸೋನಿ, ಹಾಜರಿದ್ದು ಮಾತನಾಡಿದರು. ಮಂಡಲದ ಅಧ್ಯಕ್ಷ ಸುಬ್ರಾಯ ನಾಯ್ಕ ಮಂಕಿ … [Read more...] about ಬಿಜೆಪಿ ಮಹಾಸಂಪರ್ಕ ಅಭಿಯಾನದ ಮಂಡಲ ಮಟ್ಟದ ಮೊದಲ ಸಭೆ
ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ
ಭಟ್ಕಳ:ಇಲ್ಲಿನ ನಾಮಧಾರಿ ಗುರುಮಠ ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಉಜಿರೆಯ ಶ್ರೀರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು. ಆಸರಕೇರಿಯ ಕೊಲ್ಲಿಮನೆ ಕುಟುಂಬದವರಿಂದ ಜರುಗಿದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು. ಬೆಂಗಳೂರಿನ ವೈದಿಕ ಶ್ರೀ … [Read more...] about ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ