ಭಟ್ಕಳ: ನಮ್ಮಲ್ಲಿ ನ್ಯಾಯ, ನೀತಿ, ಧರ್ಮ, ದೇವರ ಮೇಲೆ ಅಭಿಮಾನವಿದ್ದರೆ ಮಾತ್ರ ಜಯಗಳಿಸಲು ಸಾಧ್ಯವಾಗುವುದು, ಆಸ್ತಿ, ಐಶ್ವರ್ಯ, ಅಹಂಕಾರ, ಜನಬಲ ಮಾತ್ರವಿದ್ದರೆ ಜಯಗಳಿಸುವುದು ಅಸಾಧ್ಯ ಎಂದು ಶ್ರೀ ಪರ್ತಗಾಳಿ ಜೀವೋತ್ತಮ ಮಠದ ಕಿರಿಯ ಸ್ವಾಮೀಜಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು. ಅವರು ಇಲ್ಲಿನ ವಡೇರ ಮಠದಲ್ಲಿ ಮೊಕ್ಕಾಂ ಹೂಡಿದ್ದ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ನೆರವೇರಿಸಿ ಶಿಷ್ಯ ಜನರನ್ನುದ್ದೇಶಿಸಿ ಆಶೀರ್ವಚನ … [Read more...] about ನ್ಯಾಯ, ನೀತಿ, ಧರ್ಮ, ದೇವರ ಮೇಲೆ ಅಭಿಮಾನವಿದ್ದರೆ ಮಾತ್ರ ಜಯಗಳಿಸಲು ಸಾಧ್ಯ
ಶ್ರೀಪಾದ
ಗೋವಾದ ಶ್ರೀಪಾದ ನಾಯಕರವರು ಶ್ರೀಕ್ಷೇತ್ರ ಬಂಗಾರಮಕ್ಕಿ ಭೇಟಿ
ಹೊನ್ನಾವರ :ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಮಂತ್ರಿಗಳಾದ ಗೋವಾದ ಶ್ರೀಪಾದ ನಾಯಕರವರು ಶ್ರೀಕ್ಷೇತ್ರ ಬಂಗಾರಮಕ್ಕಿ ಭೇಟಿ ನೀಡಿ ಶ್ರೀವೀರಾಂಜನೇಯ ದೇವರಿಗೆ ಸೇವೆ ಸಲ್ಲಿಸಿ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರಿಂದ ಆಶಿರ್ವಾದ ಪಡೆದರು. … [Read more...] about ಗೋವಾದ ಶ್ರೀಪಾದ ನಾಯಕರವರು ಶ್ರೀಕ್ಷೇತ್ರ ಬಂಗಾರಮಕ್ಕಿ ಭೇಟಿ