ಹೊನ್ನಾವರ : ಕೀರ್ತನೆಗಳನ್ನು ಒಳಗೊಂಡಂತೆ ಕನಕದಾಸರ ಎಲ್ಲ ಕೃತಿಗಳೂ ಭೇದವನ್ನು ಎಣ ಸದೆ ಭಕ್ತಿಯ ಮಾರ್ಗದಲ್ಲಿ, ಸಮಸಮಾಜವನ್ನು ನಿರ್ಮಿಸುವ ಆಶಯದ ಶ್ರೇಷ್ಠ ಕೃತಿಗಳಾಗಿವೆ ಎಂದು ಡಾ.ಸುರೇಶ ನಾಯ್ಕ ಅಭಿಪ್ರಾಯಪಟ್ಟರು. ಅವರು ಪಟ್ಟಣದ ಪ್ರಭಾತನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕ್ಷಿ ಶಿಕ್ಷಕರ ಬಳಗದಿಂದ ನಡೆದ ‘ನನ್ನ ನೆಚ್ಚಿನ ಕನ್ನಡ ಕವನದ ಓದು, ಹಾಡು ಮತ್ತು ಕನಕಸ್ಮರಣೆ’ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಇಂದಿನ ಪರಿಸ್ಥಿತಿಯಲ್ಲಿ ಅವರ ಕೀರ್ತನೆಗಳು, … [Read more...] about ಕನಕದಾಸರ ಕೃತಿಗಳು ಸಮ ಸಮಾಜ ನಿರ್ಮಾಣ ಆಶಯದ ಶ್ರೇಷ್ಠ ರಚನೆಗಳು