ಹೊನ್ನಾವರಜನತಾ ವಿದ್ಯಾಲಯ ಕಾಸರಕೋಡನಲ್ಲಿ ಸಂಗಮ ಸೇವಾ ಟ್ರಸ್ಟ್ ಹಾಗೂ ಕೆ.ವಿ.ಜೆ.ಬ್ಯಾಂಕ ಇವರ ಸಂಯುಕ್ತ ಆಶ್ರಯದಲ್ಲಿ ವನವಹೋತ್ಸವ ಕಾರ್ಯಕ್ರಮ ನಡೆಯಿತು. ಉದ್ಘಾಟಕರಾಗಿ ಆಗಮಿಸಿದ ಕೆ.ವಿ.ಜಿ ಬ್ಯಾಂಕ ಮ್ಯಾನೆಜÀರ ಶ್ರೀಕಾಂತ ಹೊಳ್ಳ, , ಇವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ. ಮಾತನಾಡಿ ಕಳೆದ ವರ್ಷದ ಜಾಗದಲ್ಲಿ ಸಸಿನೆಡುವುದು ಯೋಗ್ಯವಲ್ಲ. ಆದರೆ ಇಲ್ಲಿ ಹಾಗಿಲ್ಲ ಶಾಲೆಯು ಹಸಿರು ಅದನ್ನು ಸುಳ್ಳನಾಗಿಸಿದೆ. ಇಲ್ಲಿ ವೃಕ್ಷ ಸಂಪತ್ತಿದೆ … [Read more...] about ವನವಹೋತ್ಸವ ಕಾರ್ಯಕ್ರಮ