ಹೊನ್ನಾವರ
ಜನತಾ ವಿದ್ಯಾಲಯ ಕಾಸರಕೋಡನಲ್ಲಿ ಸಂಗಮ ಸೇವಾ ಟ್ರಸ್ಟ್ ಹಾಗೂ ಕೆ.ವಿ.ಜೆ.ಬ್ಯಾಂಕ ಇವರ ಸಂಯುಕ್ತ ಆಶ್ರಯದಲ್ಲಿ ವನವಹೋತ್ಸವ ಕಾರ್ಯಕ್ರಮ ನಡೆಯಿತು. ಉದ್ಘಾಟಕರಾಗಿ ಆಗಮಿಸಿದ ಕೆ.ವಿ.ಜಿ ಬ್ಯಾಂಕ ಮ್ಯಾನೆಜÀರ ಶ್ರೀಕಾಂತ ಹೊಳ್ಳ, , ಇವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ. ಮಾತನಾಡಿ ಕಳೆದ ವರ್ಷದ ಜಾಗದಲ್ಲಿ ಸಸಿನೆಡುವುದು ಯೋಗ್ಯವಲ್ಲ. ಆದರೆ ಇಲ್ಲಿ ಹಾಗಿಲ್ಲ ಶಾಲೆಯು ಹಸಿರು ಅದನ್ನು ಸುಳ್ಳನಾಗಿಸಿದೆ. ಇಲ್ಲಿ ವೃಕ್ಷ ಸಂಪತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸುಜಯ, , ಕಾಸರಕೋq Àಮಾತನಾಡಿ ಅವರು ವೃಕ್ಷವನ್ನು ಕಾಪಾಡುವುದು ನಮ್ಮ ಹೊಣೆ ಅದನ್ನು ನಾವು ಬೆಳೆಸಿ ಉಳಿ¸ Àಬೇಕೆಂದರು.
ಮುಖ್ಯಾಧ್ಯಾಪಕÀ ಫಿಲೋಮಿನಾ ಎಸ್. ರೋಡ್ರಗಿ¸ ïಮಾತನಾಡಿ ನಮ್ಮದು ಹಸಿರಿನಿಂದ ತುಂಬಿದ ಸುಂದರ ಪರಿಸರ. ಅದನ್ನು ಸದಾ ಕಾಳಜಿಯಿಂದ ಕಾಪಾಡುತ್ತೇವೆ. ಈಗ ನೆಟ್ಟ ಸಸಿಗಳ ಜವಬ್ದಾರಿ ನಮ್ಮ ಹಾಗೂ ನಮ್ಮ ವಿದ್ಯಾರ್ಥಿಗಳದ್ದಾಗಿದೆ ಎಂದು ಹೇಳಿ ಎಲ್ಲಾ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವ ಸಾರಿ ಹೇಳಿದರು.
ಟ್ರಸ್ಟನ ಅಧ್ಯಕ್ಷÀ ರವೀಂದ್ರ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಪರಿಸರ ಗೀತೆಯನ್ನು ಹಾಡಿದರು. ಶಿಕ್ಷಕÀ ವಿನಾಯಕ ಶೆಟ್ಟಿು ವಂದಿಸಿದರುÉ ಜಿ.ಎಸ್.ಭಟ್ಟ ಕಾರ್ಯಕ್ರಮ ನಿರೂಪಿಸಿ ದರು
Leave a Comment