ಹೊನ್ನಾವರ – ಅಂತರಾಷ್ಟ್ರೀಯ ಪ್ರವಾಸೋಧ್ಯಮಕ್ಕೆ ತೆರೆದುಕೊಳ್ಳುವ ಉದ್ದೇಶದೊಂದಿಗೆ ಬೀಚ್ನ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್ ಪಡೆಯುವನಿಟ್ಟಿನಲ್ಲಿ ತಯಾರಿ ನಡೆಸಿರುವ ಕಾಸರಕೋಡ ಇಕೋ ಬೀಚ್ ರಕ್ಷಣೆಯ ಉದ್ದೇಶದ ಸೇವ್ ಮೈ ಬೀಚ್ ಅಭಿಯಾನಕ್ಕೆ ಶಾಸಕ ಸುನಿಲ್ ನಾಯ್ಕ ದ್ವಜಾರೋಹಣ ನೆರವೇರಿಸುವ ಮೂಲಕ ಶುಕ್ರವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು 8 ಕೋಟಿ ವೆಚ್ಚದಲ್ಲಿ ಪ್ರವಾಸೊದ್ಯಮ ಇಲಾಖೆಯ ವತಿಯಿಂದ ಬೀಚ್ ಅಭಿವೃದ್ಧಿ … [Read more...] about ಸೇವ್ ಮೈ ಬೀಚ್ ಅಭಿಯಾನಕ್ಕೆ ಶಾಸಕ ಸುನಿಲ್ ನಾಯ್ಕ ಚಾಲನೆ
ಕಾಸರಕೋಡ
ರಣ ಹದ್ದು ಮತ್ತು ಗಿಡುಗಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ತಾಲೂಕಿನ ಏಕೈಕ ಸ್ಥಳ ಕಾಸರಕೋಡ ಸಮುದ್ರ ತೀರ
ಹಿಂದೆ ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದ ಸತ್ತ ಪ್ರಾಣಿಗಳನ್ನು ಹರಿದು ಮುಕ್ಕುತ್ತಿದ್ದ ರಣ ಹದ್ದುಗಳು, ಆಗಸದಲ್ಲಿ ಮೋಡದೆತ್ತರಕ್ಕೆ ಹಾರಿ ಗಿರಕಿ ಹೊಡೆಯುತ್ತಾ ಶಿಕಾರಿ ಕಂಡರೆ ಸೊಯ್ಯನೆ ಕೆಳಗಿಳಿದು ಶಕ್ತಿಯುತ ಕಾಲುಗಳಲ್ಲಿ ಗಬಕ್ಕೆನೆ ಹಿಡಿದು ಬಂದಷ್ಷೇ ವೇಗದಲ್ಲಿ ಮಾಯವಾಗುತ್ತಿದ್ದ ಗಿಡುಗಗಳ ಸಂತತಿ ಈಗ ವಿನಾಶದಂಚಿಗೆ ತಲುಪಿದೆ ಎನ್ನುವುದಕ್ಕೆ ಅವುಗಳು ಕಾಣಿಸಿಕೊಳ್ಳದಿರುವುದೇ ಸಾಕ್ಷಿಯಾಗಿದೆ. ಆದರೆ ತಾಲೂಕಿನ ಕಾಸರಕೋಡ ಮತ್ತು ಅಪ್ಸರಕೊಂಡ ನಡುವಿನ ಪ್ರದೇಶದ … [Read more...] about ರಣ ಹದ್ದು ಮತ್ತು ಗಿಡುಗಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ತಾಲೂಕಿನ ಏಕೈಕ ಸ್ಥಳ ಕಾಸರಕೋಡ ಸಮುದ್ರ ತೀರ
ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ
ಹೊನ್ನಾವರ .ಮಾತೃಛಾಯಾ ಟ್ರಸ್ಟ್(ರಿ) ಕಾಸರಕೋಡ ಇವರ ಆಶ್ರಯದಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಕೋಡ ಶಾಲಾ ವಿದ್ಯಾರ್ಥಿಗಳಿಗೆ “ನೋಟ್-ಬುಕ್” ವಿತರಿಸಲಾಯಿತು. ಕಾರ್ಯಕ್ರಮದ ದೀಪ ಬೆಳಗಿಸಿ ಮಾತನಾಡಿದ ಸೇಪ್ ಸ್ಟಾರ ಸೌಹಾರ್ದ ಸಹಕಾರಿ ಸಮೂಹ ಸಂಸ್ಥೆಗಳ ಪ್ರಮುಖರಾದ ಜಿ.ಜಿ.ಶಂಕರ ಮಾತನಾಡುತ್ತಾ, ಹಲವು ವರ್ಷಗಳಿಂದ ಈ ಸಂಸ್ಥೆಯ ಜನಸ್ನೇಹಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ. ಈ ಸಂಸ್ಥೆ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಸಮಾಜಮುಖಿ … [Read more...] about ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ
2 ದಿನಗಳ ಕಾಲ ಟೊಂಕ ಉತ್ಸವ
ಹೊನ್ನಾವರ : ತಾಲೂಕಿನ ಕಾಸರಕೋಡ, ಟೊಂಕದ ಶ್ರೀ ಜೈನ ಜಟಗೇಶ್ವರ ಯುವಕ ಸಮಿತಿ ವತಿಯಿಂದ ಜ.14 ಮತ್ತು 15 ರಂದು 2 ದಿನಗಳ ಕಾಲ ಟೊಂಕ ಉತ್ಸವವನ್ನು ಶ್ರೀ ಜೈನ ಜಟಗೇಶ್ವರ ಮೈದಾನದಲ್ಲಿ ಆಯೋಜಿಸಲಾಗಿದೆ. ಮೊದಲ ದಿನದ ಕಾರ್ಯಕ್ರಮವನ್ನು ಶಾಸಕ ಸುನೀಲ್ ನಾಯ್ಕ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕೊಂಕಣ ಖಾರ್ವಿ ಮಹಾಜನ ಸಭಾ ಭಟ್ಕಳ ಘಟಕದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಬಿಜೆಪಿ ಹೊನ್ನಾವರ ಘಟಕದ ಅಧ್ಯಕ್ಷ ಸುಬ್ರಾಯ ನಾಯ್ಕ, ಬಂದರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ … [Read more...] about 2 ದಿನಗಳ ಕಾಲ ಟೊಂಕ ಉತ್ಸವ
ವಿದ್ಯಾಸಂಪತ್ತನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ;ಬಿಜೆಪಿಯ ಯುವ ಮುಖಂಡ ಸುನೀಲ ನಾಯ್ಕ
ಹೊನ್ನಾವರ : "ನಮ್ಮ ಬಳಿ ಇರುವ ಹಣ, ಸಂಪತ್ತನ್ನು ಯಾರು ಬೇಕಾದರೂ ಕಿತ್ತು ಕೊಳ್ಳಬಹುದು. ಆದರೆ ನಾವು ಗಳಿಸಿದ ವಿದ್ಯಾಸಂಪತ್ತನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ" ಎಂದು ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿಯ ಯುವ ಮುಖಂಡ ಸುನೀಲ ನಾಯ್ಕ ಇವರು ಹೇಳೀದರು. ತಾಲೂಕಿನ ಕಾಸರಕೋಡ, ಟೊಂಕಾ ಉತ್ಸವದ ದಶಮಾನೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜೈನ ಜಟಕೇಶ್ವರ ಯುವಕ ಸಮಿತಿಯವರು ಊರಿನ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುತ್ತಾ … [Read more...] about ವಿದ್ಯಾಸಂಪತ್ತನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ;ಬಿಜೆಪಿಯ ಯುವ ಮುಖಂಡ ಸುನೀಲ ನಾಯ್ಕ