ಹಳಿಯಾಳ: ಹಳಿಯಾಳದ ಶ್ರೀ ಕ್ಷತ್ರೀಯ ಶಿವಾಜಿ ಯುವಕ ಮಂಡಳದ ಸದಸ್ಯನಾಗಿದ್ದ ದಿ.ಕುಮಾರ ಪಾಟೀಲ್ ಸವಿ ನೆನಪಿಗಾಗಿ ಮಂಡಳಿಯಿಂದ ದಿ.15ರಂದು ಪಟ್ಟಣದ ಗ್ರಾಮದೇವಿ ವಾಣಿಜ್ಯ ಮಳಿಗೆ(ಎಮ್ಎಲ್ಸಿ) ಕಾರ್ಯಾಲಯ ಎದುರುಗಡೆ “ದಾಂಡಿಯಾ ಮುಕಾಬುಲಾ” ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕ ಹಾಗೂ ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ತಿಳಿಸಿದ್ದಾರೆ. ಸೋಮವಾರ ಅಕ್ಟೋಬರ್ 15ರಂದು ಗ್ರಾಮದೇವಿ ವಾಣಿಜ್ಯ ಮಳಿಗೆ(ಎಮ್ಎಲ್ಸಿ) ಕಾರ್ಯಾಲಯ ಎದುರುಗಡೆ ಸಂಜೆ 6 ಗಂಟೆಗೆ ದಾಂಡಿಯಾ … [Read more...] about ದಿ.ಕುಮಾರ ಪಾಟೀಲ್ ಸ್ಮರಣಾರ್ಥ ಹಳಿಯಾಳದ ಛತ್ರಪತಿ ಶೀವಾಜಿ ಯುವಕ ಮಂಡಳದಿಂದ ಹಳಿಯಾಳದಲ್ಲಿ ಇಂದು ದಾಂಡಿಯಾ ಮುಕಾಬುಲಾ ಸ್ಪರ್ದೆ
ಸಂಘಟಕ
ಕರಾವಳಿ ಹಬ್ಬದ ರೂಪರೇಷೆಗಳ ಬಗ್ಗೆ ಸುದ್ದಿಗೊಷ್ಟಿಯಲ್ಲಿ ಮಾಹಿತಿ ನೀಡಿದ ಸಂಘಟಕ ಮಂಜುನಾಥ ನಾಯ್ಕ
ಕಾರವಾರ:ರವೀಂದ್ರನಾಥ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಮೇ. 17 ರಿಂದ 5 ದಿನಗಳ ಕಾಲ ನಡೆಯುವ ಕರಾವಳಿ ಹಬ್ಬದಲ್ಲಿ ಖ್ಯಾತ ಚಲನಚಿತ್ರ ಗಾಯಕರ ಜತೆಗೆ ಸ್ಥಳೀಯ ಪ್ರತಿಭೆಗಳಿಗೂ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ತಾಂಡವ ಕಲಾನಿಕೇತನದ ಸಂಸ್ಥಾಪಕ ಮಂಜುನಾಥ ನಾಯ್ಕ ಹೇಳಿದರು. ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ತಾಂಡವ ಕಲಾನಿಕೇತನ ಹಾಗೂ ಉತ್ಸವ ಸಮಿತಿಯ ಎರಡನೇ ವರ್ಷದ ಕರಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ. … [Read more...] about ಕರಾವಳಿ ಹಬ್ಬದ ರೂಪರೇಷೆಗಳ ಬಗ್ಗೆ ಸುದ್ದಿಗೊಷ್ಟಿಯಲ್ಲಿ ಮಾಹಿತಿ ನೀಡಿದ ಸಂಘಟಕ ಮಂಜುನಾಥ ನಾಯ್ಕ