ಹೊನ್ನಾವರ: "ಸ್ವಯಂ ಸೇವಕನು ಸಂಘ ಕಲಿಸುವ ಗುಣದಿಂದ ಗುರುತಿಸಲ್ಪಡುತ್ತಾನೆಯೇ ಹೊರತೂ ಗಣವೇಶದಿಂದ ಅಲ್ಲ. ಸಾಮರಸ್ಯ ಸಂಘದ ಸಮರ್ಪಣೆಭಾವವನ್ನು ಎತ್ತಿತೋರಿಸುತ್ತದೆ."ಸಂಘಶಕ್ತಿ ಕಲೌಯುಗೇ" ಎನ್ನುವಂತೆ ಕಲಿಯುಗದಲ್ಲಿ ಸಂಘಶಕ್ತಿಯ ಮುಂದೆ ಯಾವ ದುಷ್ಟಶಕ್ತಿಗಳು ನಿಲ್ಲದು" ಎಂದು ಕುಟುಂಬ ಪ್ರಭೋಧಿನಿಯ ಸಂಘದ ಹಿರಿಯ ಪ್ರಚಾರಕರಾದ ಸು. ರಾಮಣ್ಣ ಅಭಿಪ್ರಾಯಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿರಶಿ ವಿಭಾಗದ ವಿಲಂಬಿ ಸಂವತ್ಸರದ ಪ್ರಾಥಮಿಕ ಶಿಕ್ಷಾ ವರ್ಗ ಪಟ್ಟಣದ ನ್ಯೂ … [Read more...] about “ಸಂಘಶಕ್ತಿ ಕಲೌಯುಗೇ” ಎನ್ನುವಂತೆ ಕಲಿಯುಗದಲ್ಲಿ ಸಂಘಶಕ್ತಿಯ ಮುಂದೆ ಯಾವ ದುಷ್ಟಶಕ್ತಿಗಳು ನಿಲ್ಲದು;ಹಿರಿಯ ಪ್ರಚಾರಕರಾದ ಸು. ರಾಮಣ್ಣ