ಹಳಿಯಾಳ :- ಸಾರ್ವಜನೀಕರು ಹಾಗೂ ಸಂಘ-ಸಂಸ್ಥೆಗಳ ಸಾಕಷ್ಟು ಬಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊನೆಗೂ ಮನಿದ ಹಳಿಯಾಳ ಪುರಸಭೆಯವರು ಪಟ್ಟಣದಲ್ಲಿ ಹಂದಿಗಳನ್ನು ಹಿಡಿದು ಸಾಗಿಸುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಮಳೆಗಾಲವಾಗಿದ್ದರಿಂದ ರೋಗಗಳು ಹರಡುವ ಸಂಭವ ಇರುವುದರಿಂದ ಹಾಗೂ ಸಾರ್ವಜನೀಕರಿಗೆ ತೊಂದರೆಯಾಗುತ್ತಿರುವ ಕಾರಣ ಹಂದಿಗಳನ್ನು ತಕ್ಷಣ ಹಿಡಿದು ಬೇರೆಯೆಡೆಗೆ ಸಾಗಾಟ ಮಾಡುವಂತೆ ಜನರು ಹತ್ತಾರು ಬಾರಿ ದೂರುಗಳನ್ನು ಸಲ್ಲಿಸಿದ್ದರು. … [Read more...] about ಹಳಿಯಾಳ ಪುರಸಭೆಯಿಂದ ಹಂದಿ ಹಿಡಿಯುವ ಕಾರ್ಯಾಚರಣೆ
ಸಂಘ ಸಂಸ್ಥೆಗಳ
ಹೊನ್ನಾವರ ಅರಣ್ಯ ವಿಭಾಗದಲ್ಲಿ ಕೊಂಕಣದಿಂದ ಸಹ್ಯಾದ್ರಿಯವರೆಗೆ ಭೂದೃಶ್ಯ ಯಾತ್ರೆ
ಹೊನ್ನಾವರ ಅರಣ್ಯ ವಿಭಾಗದಲ್ಲಿ ಕೊಂಕಣದಿಂದ ಸಹ್ಯಾದ್ರಿಯೆಡೆಗೆ “ಭೂ ದೃಶ್ಯ ಯಾತ್ರೆ – 2018” ಎಂಬ ಒಂದು ವಿಶಿಷ್ಠ ಕಾರ್ಯಕ್ರಮವನ್ನು ಪರಿಸರಾಸಕ್ತ ಸಾರ್ವಜನಿಕರು, ವಿದ್ಯಾರ್ಥಿಗಳು, ಹಾಗೂ ಸಂಘ ಸಂಸ್ಥೆಗಳ ಸದಸ್ಯರುಗಳಿಗೆ ಆಯೋಜಿಸಲಾಗಿದ್ದು , ಅದರ ಉದ್ಘಾಟನೆಯನ್ನು ಕಾಸರಕೋಡ ಇಕೋ ಪಾರ್ಕನಲ್ಲಿ ಮಂಕಾಳು ಎಸ್. ವೈದ್ಯ, ಶಾಸಕರು, ಭಟ್ಕಳ ಮತ್ತು ಹೊನ್ನಾವರ ಕ್ಷೇತ್ರ ಇವರು ಯಾತ್ರೆಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಉದ್ಘಾಟಿಸಿ, ಭಾಗವಹಿಸಿದ ಎಲ್ಲಾ ಪ್ರಕೃತಿ … [Read more...] about ಹೊನ್ನಾವರ ಅರಣ್ಯ ವಿಭಾಗದಲ್ಲಿ ಕೊಂಕಣದಿಂದ ಸಹ್ಯಾದ್ರಿಯವರೆಗೆ ಭೂದೃಶ್ಯ ಯಾತ್ರೆ