ಕಾರವಾರ:ಶಿರಸಿ ಬಿಸಲಕೊಪ್ಪದಲ್ಲಿ ಅಪ್ರಾಪ್ತ ಯುವತಿಯನ್ನು ಅತ್ಯಾಚಾರ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪಿ ಹಸನ್ ಉಮ್ಮರಲಿಗೆ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಆರೋಪಿ ಬಿಸಲುಕೊಪ್ಪ ಗ್ರಾಮದ ಹಸನ್ ಉಮ್ಮರಲಿ 2 ಫೆಬ್ರುವರಿ 2014 ರಂದು ಮನೆಗೆ ಗೇರು ಬೀಜದ ಕೆಲಸಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಬಚ್ಚಲುಮನೆಯಲ್ಲಿ ಅತ್ಯಾಚಾರ ಮಾಡಿರುವ ಬಗ್ಗೆ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಸುದೀರ್ಘ ವಿವಾರಣೆ … [Read more...] about ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ; ಆರೋಪಿಗೆ ಜೀವಾವಧಿ ಶಿಕ್ಷೆ
ಸಂತ್ರಸ್ತ
ಎಸ್.ಡಿ.ಎಂ. ಕಾಲೇಜಿನಿಂದ ಸಂತ್ರಸ್ತ ಸಿಬ್ಬಂದಿಗೆ ಧನಸಹಾಯ
ಹೊನ್ನಾವರ:ಇತ್ತೀಚೆಗೆ ನಡೆದ ರೈಲು ಅಪಘಾತವೊಂದರಲ್ಲಿ ತನ್ನ ಗಂಡನನ್ನು ಕಳೆದುಕೊಂಡಿದ್ದ ಎಸ್.ಡಿ.ಎಂ. ಕಾಲೇಜಿನ ಸಿಬ್ಬಂದಿ ಸೇವಂತಿ ತಾಂಡೇಲ ಅವರ ಕುಟುಂಬಕ್ಕೆ ಕಾಲೇಜಿನ ವತಿಯಿಂದ ಧನ ಸಹಾಯ ನೀಡಲಾಯಿತು. ಶುಕ್ರವಾರ ಪ್ರಾಚಾರ್ಯರು ಹಾಗೂ ಕೆಲ ಸಿಬ್ಬಂದಿಗಳೊಂದಿಗೆ ಪಟ್ಟಣದ ತಗ್ಗುಪಾಳ್ಯದಲ್ಲಿರುವ ಸೇವಂತಿ ಅವರ ಮನೆಗೆ ತೆರಳಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಂದ ಸಂಗ್ರಹವಾದ 25.5 ಸಾವಿರ … [Read more...] about ಎಸ್.ಡಿ.ಎಂ. ಕಾಲೇಜಿನಿಂದ ಸಂತ್ರಸ್ತ ಸಿಬ್ಬಂದಿಗೆ ಧನಸಹಾಯ