ಹಳಿಯಾಳ: ಸತತ 3 ವರ್ಷ ಕಾಲ ಪ್ರಯತ್ನಪಟ್ಟು ಸಂಪುಟದಲ್ಲಿ ಸಚಿವರು ಹಾಗೂ ಶಾಸಕರ ಅನುಮೋದನೆ ಪಡೆದು ಈ ಭಾಗದ ರೈತರ ಬಹುದಿನಗಳ ಕನಸಾದ ಕಾಳಿ ನದಿ ನೀರಾವರಿ ಯೋಜನೆಗೆ 240 ಕೋಟಿ ಮಂಜೂರಿ ಮಾಡಿಸಿರುವ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಅಡಿಗಲ್ಲು ಹಾಕಿರುವ ಈ ಯೋಜನೆ ಕಾಮಗಾರಿ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು ಇದಕ್ಕಾಗಿ ನನಗೆ ಯಾರಿಂದಲೂ ಆನೆಯ ಮೇಲೆ ಮೆರೆವಣಿಗೆ ಅವಶ್ಯಕತೆಯಿಲ್ಲಾ ಇದು ರೈತರ ವಿಶ್ವಾಸದ ಗೆಲುವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ … [Read more...] about ರೈತರ ವಿಶ್ವಾಸದ ಗೆಲುವಾಗಿದೆ;ಸಚಿವ ಆರ್ ವಿ ದೇಶಪಾಂಡೆ
ಸಚಿವರು
ಭಾರತೀಯ ನೌಕಾನೆಲೆ ಪ್ರವೇಶಿಸಿದ ರಾಜ್ಯ ಶಾಸಕರು ಹಾಗೂ ಸಚಿವರು
ಕಾರವಾರ: ಭಾರತೀಯ ನೌಕಾನೆಲೆ ವೀಕ್ಷಣೆಗಾಗಿ ಶಾಸಕ ಹಾಗೂ ಅಧಿಕಾರಿಗಳನ್ನು ಒಳಗೊಂಡ ತಂಡ ಕಾರವಾರಕ್ಕೆ ಭೇಟಿ ನೀಡಿದೆ. ಶನಿವಾರ ಮದ್ಯಾಹ್ನ 12 ಗಂಟೆ ವೇಳೆಗೆ ನಾಲ್ಕು ಐಷಾರಾಮಿ ಬಸ್ಗಳಲ್ಲಿ ಜನಪ್ರತಿನಿಧಿಗಳು ನೌಕಾನೆಲೆ ಪ್ರವೇಶಿಸಿದರು. ಸಂಜೆ 7.40ರ ವರೆಗೂ ನೌಕಾನೆಲೆ ಕುರಿತು ಶಾಸಕರು ಅದ್ಯಯನ ನಡೆಸಿದರು. ಐ.ಎನ್.ಎಸ್ ಆದಿತ್ಯ ಯುದ್ದನೌಕೆಯಲ್ಲಿ ಸುಮಾರು ಒಂದುವರೆ ಗಂಟೆಗಳ ಕಾಲ ಅರಬ್ಬಿ ಸಮುದ್ರದಲ್ಲಿ ಸಂಚರಿಸಿದ ಶಾಸಕರು ಯುದ್ದನೌಕೆಯ ಕುರಿತು ಸಮಗ್ರ ಮಾಹಿತಿ ಪಡೆದರು. … [Read more...] about ಭಾರತೀಯ ನೌಕಾನೆಲೆ ಪ್ರವೇಶಿಸಿದ ರಾಜ್ಯ ಶಾಸಕರು ಹಾಗೂ ಸಚಿವರು