ಹೊನ್ನಾವರ: “ಯೋಗ ಎನ್ನವುದು ಇಂದಿನ ಯುವ ಜನಾಂಗಕ್ಕೆ ಅತಿಮುಖ್ಯವಾಗಬೇಕಿದೆ. ಯೋಗದಿಂದ ಕೇವಲ ದೈಹಿಕ ಆರೋಗ್ಯ ಸದೃಡ ಮಾಡಿಕೊಳ್ಳುವುದಲ್ಲ, ಮಾನಸಿಕ ಆರೋಗ್ಯ ಸದೃಡ ಮಾಡಿಕೊಳ್ಳಲು ಯೋಗ ಮಾಡಬೇಕಾಗಿದೆ” ಎಂದು ಯೋಗದ ಹಿನ್ನಲೆ ಹಾಗೂ ಮಹತ್ವದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಶ್ ಪದಕಿ ವಿವರಿಸಿದರು. ಅವರು ಯೋಗ ದಿನಾಚರಣೆ ನಿಮಿತ್ತ ಪಟ್ಟಣದ ಬ್ರದರ್ಸ್ ಸ್ಕೂಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.ತಾಲೂಕಾ ಪಂಚಾಯತ್, ಯುವ … [Read more...] about ಯೋಗದಿಂದ ಕೇವಲ ದೈಹಿಕ ಆರೋಗ್ಯ ಸದೃಡ ಮಾಡಿಕೊಳ್ಳುವುದಲ್ಲ, ಮಾನಸಿಕ ಆರೋಗ್ಯ ಸದೃಡ ಮಾಡಿಕೊಳ್ಳಲು ಯೋಗ ಮಾಡಬೇಕಾಗಿದೆ;ಶಿಕ್ಷಣಾಧಿಕಾರಿ ಗಿರಿಶ್ ಪದಕಿ