ಹೊನ್ನಾವರ; ಇಂದಿನ ಸಮಾಜದಲ್ಲಿ ಮಹಿಳೆಯರೇ ಪ್ರಬಲರು ಇಂದು ಪಂಚಾಯತ ವ್ಯವಸ್ಥೆಯಲ್ಲಿ 50% ಮಿಸಲಾತಿ ನೀಡುವದರ ಮೂಲಕ ಅವರ ಸಬಲೀಕರಣಕ್ಕೆ ಪ್ರಯತ್ನೀಸುತ್ತಿದ್ದು ಆ ಮೂಲಕ ಮಹಿಳೆಯರ ಎಳಿಗೆಯನ್ನು ಸಾದಿಸಲಾಗುತ್ತಿದೆ ಹಾಗೂ ಇಂದು ಸಮಾಜದಲ್ಲಿ ಹಲವಾರು ಕಟ್ಟುಪಾಡುಗಳ ಮಹಿಳೆಯನ್ನು ದುರ್ಭಲರನ್ನಾಗಿಸುತ್ತಿದ್ದು ಅವರ ಬೇಳವಣಿಗೆಗೆ ಸರ್ಕಾರ ಪ್ರಯತ್ನಿಸಬೇಕು ಎಂದು ರವಿ ಶೆಟ್ಟಿ ಕವಲಕ್ಕಿ ಸಿಡಿಸಿ ಸಪ್ರದ ಕಾಲೇಜು, ಹೊನ್ನಾವರ ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ … [Read more...] about ಮಹಿಳೆಯರ ಬೇಳವಣಿಗೆಗೆ ಸರ್ಕಾರ ಪ್ರಯತ್ನಿಸಬೇಕು