ಹೊನ್ನಾವರ; ಇಂದಿನ ಸಮಾಜದಲ್ಲಿ ಮಹಿಳೆಯರೇ ಪ್ರಬಲರು ಇಂದು ಪಂಚಾಯತ ವ್ಯವಸ್ಥೆಯಲ್ಲಿ 50% ಮಿಸಲಾತಿ ನೀಡುವದರ ಮೂಲಕ ಅವರ ಸಬಲೀಕರಣಕ್ಕೆ ಪ್ರಯತ್ನೀಸುತ್ತಿದ್ದು ಆ ಮೂಲಕ ಮಹಿಳೆಯರ ಎಳಿಗೆಯನ್ನು ಸಾದಿಸಲಾಗುತ್ತಿದೆ ಹಾಗೂ ಇಂದು ಸಮಾಜದಲ್ಲಿ ಹಲವಾರು ಕಟ್ಟುಪಾಡುಗಳ ಮಹಿಳೆಯನ್ನು ದುರ್ಭಲರನ್ನಾಗಿಸುತ್ತಿದ್ದು ಅವರ ಬೇಳವಣಿಗೆಗೆ ಸರ್ಕಾರ ಪ್ರಯತ್ನಿಸಬೇಕು ಎಂದು ರವಿ ಶೆಟ್ಟಿ ಕವಲಕ್ಕಿ ಸಿಡಿಸಿ ಸಪ್ರದ ಕಾಲೇಜು, ಹೊನ್ನಾವರ ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ದೌರ್ಜನ್ಯ ಘಟಕದ ವತಿಯಿಂದ ಎರ್ಫಡಿಸಿದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು
ಮುಖ್ಯ ಅತಿಥಿಯಾಗಿ ಅರವಿಂದ ಮಹಾ¯ Éಮಾತನಾಡಿ ಸದಸ್ಯರು ಸಿಡಿಸಿ ಸಪ್ರದ ಕಾಲೇಜು,
ಮಹಿಳೆಯರು ಸಬಲರು ಸ್ತ್ರೀ ಶಕ್ತಿಯ ಜಾಗ್ರತರಾಗಿರುವದು ಅವಶ್ಯ ನಮ್ಮ ತಪ್ಪುಗಳನ್ನು ತಿದ್ದುಕೊಂಡು ದೌರ್ಜನ್ಯಗಳನ್ನು ವಿರೋಧಿಸುವ ಮೂಲಕ ತಮ್ಮ ಸಾಮಥ್ರ್ಯವನ್ನು ತೋರಿಸಬೇಕೆಂದುರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಸುಮಂಗಲಾ ನಾಯಕ ಪ್ರಾಂಶುಪಾಲರು, ಮಾತನಾಡಿ.
ಮಹಿಳೆಯರು ತಮಗಿರುವ ಕಾನೂನುಗಳನ್ನು ಸರಿಯಾಗಿ ಬಳಸಿಕೊಂಡು ತಮ್ಮ ಬೆಳವಣಿಗೆಯನ್ನು ಸಾದಿಸಬೇಕು ತಮ್ಮನ್ನು ತಾವು ಯಾರ ಸಹಕಾರವು ಇಲ್ಲದೆ ಗುರುತಿಸಿಕೊಳ್ಳಬೇಕು ಎಂದುರು.
ಕಾರ್ಯಕ್ರಮದಲ್ಲಿ ಪ್ರೊ. ಗಣೇಶ ಹೆಗಡೆ ಮಾತನಾಡಿ, ಪ್ರೊ. ಮಾದಾಂಬಿಕಾ ಜಿ ಬಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು ನಂತರ ನಾಲ್ಕು ವಿವಿಧ ಗೋಷ್ಠಿಗಳು ನಡೆದಿದ್ದು ಹಲವಾರು ವಿಷಯಗಳ ಕುರಿತು ಪ್ರೊ. ನಾಗೇಶ ಶೆಟ್ಟಿ, ಪ್ರೊ. ರಶ್ಮೀ ಜಿ ಎಂ., ಪ್ರೊ. ಅಂಬುಜಾಕ್ಷೀ ಜಿ., ಪ್ರೊ. ಚಂದ್ರಕಲಾ ಎಂ ಎಸ್ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಕು. ಕವಿತಾ ನಾಯ್ಕ ಸ್ವಾಗತಿಸಿದರು, ಗೀತಾ ಮುಕ್ರಿ ಸ್ವಾಗತ ಗೀತೆ ಹಾಡಿದರು, ದೀಪಾ ಶೇಟ್ ವಂದಿಸಿದರು, ಕು. ಕಮಲಾಕ್ಷೀ ದೇವಡಿಗ ನಿರೂಪಿಸಿದರು.
Leave a Comment