ಕಾರವಾರ;ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ರಾಪ್ತ ಮಕ್ಕಳ ಅಶ್ಲೀಲ ವೀಡಿಯೋ ಅಪ್ಲೋಡ್ ಮಾಡಿದ್ಧತಾಲೂಕಿನ ಮಾಜಾಳಿಯ ಆರೋಪಿಯೋರ್ವ ನಾ ಮೇಲೆ ಇಲ್ಲಿನ ಸಿಇಎನ್ ಕ್ರೈಂ ಠಾಣೆಯಲ್ಲಿ ಮಂಗಳವಾರ ಸ್ವಯಂಪ್ರೇರಿತ ದೂರು ದಾಖಲಾಗಿದೆ.ಸುಪ್ರೀಂಕೋರ್ಟ್ ನಿರ್ದೇಶನದಂತೆ 2018ರಲ್ಲಿ ಮಹಿಳೆಯರ ಮತ್ತು ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತ್ಯೇಕ ಪೋರ್ಟಲ್ ತೆರೆಯಲಾಗಿದೆ. ಈ ಪೋರ್ಟಲ್ ನಲ್ಲಿ ಕರ್ನಾಟಕ ರಾಜ್ಯಕ್ಕೆ … [Read more...] about ಫೇಸ್ ಬುಕ್ ನಲ್ಲಿ ಅಶ್ಲೀಲ ವೀಡಿಯೋ ಅಪ್ಲೋಡ್ ಕಾರವಾರದ ವ್ಯಕ್ತಿಯ ಮೇಲೆ ದೂರು ದಾಖಲು
ಮಹಿಳೆಯರ
ಮಹಿಳೆಯರ ಬೇಳವಣಿಗೆಗೆ ಸರ್ಕಾರ ಪ್ರಯತ್ನಿಸಬೇಕು
ಹೊನ್ನಾವರ; ಇಂದಿನ ಸಮಾಜದಲ್ಲಿ ಮಹಿಳೆಯರೇ ಪ್ರಬಲರು ಇಂದು ಪಂಚಾಯತ ವ್ಯವಸ್ಥೆಯಲ್ಲಿ 50% ಮಿಸಲಾತಿ ನೀಡುವದರ ಮೂಲಕ ಅವರ ಸಬಲೀಕರಣಕ್ಕೆ ಪ್ರಯತ್ನೀಸುತ್ತಿದ್ದು ಆ ಮೂಲಕ ಮಹಿಳೆಯರ ಎಳಿಗೆಯನ್ನು ಸಾದಿಸಲಾಗುತ್ತಿದೆ ಹಾಗೂ ಇಂದು ಸಮಾಜದಲ್ಲಿ ಹಲವಾರು ಕಟ್ಟುಪಾಡುಗಳ ಮಹಿಳೆಯನ್ನು ದುರ್ಭಲರನ್ನಾಗಿಸುತ್ತಿದ್ದು ಅವರ ಬೇಳವಣಿಗೆಗೆ ಸರ್ಕಾರ ಪ್ರಯತ್ನಿಸಬೇಕು ಎಂದು ರವಿ ಶೆಟ್ಟಿ ಕವಲಕ್ಕಿ ಸಿಡಿಸಿ ಸಪ್ರದ ಕಾಲೇಜು, ಹೊನ್ನಾವರ ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ … [Read more...] about ಮಹಿಳೆಯರ ಬೇಳವಣಿಗೆಗೆ ಸರ್ಕಾರ ಪ್ರಯತ್ನಿಸಬೇಕು
ರಾಜಕೀಯ ಕ್ಷೇತ್ರದಲ್ಲಿ ಕೇಲವು ನಾಯಕರು ಕ್ಷಣಿಕ ಸುಖಕ್ಕಾಗಿ ಬಲಿ ಬಿಳುತ್ತಿದ್ದಾರೆ;ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ: ರಾಜಕೀಯ ಕ್ಷೇತ್ರದಲ್ಲಿ ಕೇಲವು ನಾಯಕರು ಕ್ಷಣಿಕ ಸುಖಕ್ಕಾಗಿ ಬಲಿ ಬಿಳುತ್ತಿದ್ದಾರೆ. ಹಾಗಾಗಬಾರದು ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರಬಾರದು, ಪಕ್ಷದ ಸಂಘಟನೆಗೆ ಇದು ಮಾರಕವಾಗುತ್ತದೆ ಆದ್ದರಿಂದ ಪಕ್ಷದ ಸಂಘಟನೆಗೆ ನಿಷ್ಠೆಯಿಂದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತಂದು ಜನರು ಜನಪ್ರತಿನಿಧಿಗಳ ಮೇಲಿಡುವ ಆಶಯವನ್ನು ಈಡೇರಿಸಿ ಅಭಿವೃದ್ದಿಪಥದಲ್ಲಿ ಸಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಪಟ್ಟಣದ … [Read more...] about ರಾಜಕೀಯ ಕ್ಷೇತ್ರದಲ್ಲಿ ಕೇಲವು ನಾಯಕರು ಕ್ಷಣಿಕ ಸುಖಕ್ಕಾಗಿ ಬಲಿ ಬಿಳುತ್ತಿದ್ದಾರೆ;ಸಚಿವ ಆರ್.ವಿ.ದೇಶಪಾಂಡೆ