ಹೊನ್ನಾವರ: ನಾಮಧಾರಿ ಅಭಿವೃದ್ಧಿ ಸಂಘ ಮುಗ್ವಾದ ಸಭಾಭವನದ ಶಿಲಾನ್ಯಾಸ ಸಮಾರಂಭವು ದಿನಾಂಕ 28-01-2018 ರವಿವಾರ ಸಮಯ ಬೆಳಿಗ್ಗೆ 9-00 ಘಂಟೆಗೆ ಮುಗ್ವಾದಲ್ಲಿ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್.ಎಮ್ ನಾಯ್ಕ ತಿಳಿಸಿದ್ದಾರೆ. ಅವರು ತಾವು ಕರೆದ ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಕಾರ್ಯಕ್ರಮಕ್ಕೆ ಶಾಸಕರಾದ ಶಾರದಾ ಮೋಹನ ಶೇಟ್ಟಿ, ಮಂಕಾಳು … [Read more...] about 28-01-2018 ರವಿವಾರ ಸಮಯ ಬೆಳಿಗ್ಗೆ 9-00 ಘಂಟೆಗೆ ಮುಗ್ವಾದ ಸಭಾಭವನದ ಶಿಲಾನ್ಯಾಸ ಸಮಾರಂಭ