ವಿಜ್ಞಾನಿಯೊಬ್ಬನ ಕೂದಲ ವಿನ್ಯಾಸವನ್ನು ಕಾಲೇಜು ಯುವಕರು ಅನುಸರಿಸಿದ ದಿನ ನಮ್ಮಲ್ಲಿ ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಕಾಣಲಿದೆ. ಸ್ಟಾರ್ ನಟರು ಇದ್ದಂತೆ, ವಿಜ್ಞಾನಿಗಳು ತಾರೆಯರಾಗಬೇಕಿದೆ' ಎಂದು ಸಿಎಫ್ಟಿಆರ್ಐನ ನಿವೃತ್ತ ವಿಜ್ಞಾನಿ ಹಾಗೂ ಹಿರಿಯ ವಿಜ್ಞಾನ ಬರಹಗಾರ ಕೊಳ್ಳೇಗಾಲ ಶರ್ಮ ಅಭಿಪ್ರಾಯಪಟ್ಟರು.ಪ್ರೆಸ್ ಇನ್ಫರ್ಮೇಷನ್ ಬ್ಯುರೋ ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘ ಶುಕ್ರವಾರ ಜಂಟಿಯಾಗಿ ಆಯೋಜಿಸಿದ್ದ ಭಾರತದಲ್ಲಿ ವಿಜ್ಞಾನದ ಬೆಳವಣಿಗೆ' ಕುರಿತ … [Read more...] about ವಿಜ್ಞಾನಿಗಳು ಸ್ಟಾರ್ ಗಳಾದಾಗ ವಿಜ್ಞಾನ ಬೆಳೆಯಲಿದೆ
ಸಮಯ
25 ಪ್ರಕರಣಗಳನ್ನು ನ್ಯಾಯಾಧೀಶ ಶಿಲ್ಪಾ ಎಚ್ ಎ ಹಾಗೂ ನ್ಯಾಯಾಧೀಶ ಬಸವರಾಜ ಸನದಿ ರವರು ರಾಜಿಸಂದಾನದ ಮೂಲಕ ಇತ್ಯರ್ಥ
ಹಳಿಯಾಳ: ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಡಿ ಸ್ಥಳಿಯ ಹಿರಿಯ ಹಾಗೂ ಕಿರಿಯ ಶ್ರೇಣಿ ನ್ಯಾಯಾಲದಲ್ಲಿ ದಾಖಲಾದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ 25 ಪ್ರಕರಣಗಳನ್ನು ನ್ಯಾಯಾಧೀಶ ಶಿಲ್ಪಾ ಎಚ್ ಎ ಹಾಗೂ ನ್ಯಾಯಾಧೀಶ ಬಸವರಾಜ ಸನದಿ ರವರು ರಾಜಿಸಂದಾನದ ಮೂಲಕ ಇತ್ಯರ್ಥ ಪಡಿಸಿದರು. ಭಾನುವಾರ ನಡೆದ ಲೋಕ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ನ್ಯಾಯಾಧೀಶ ಶಿಲ್ಪಾ ಎಚ್ ಎ ಮಾತನಾಡಿ ಕಕ್ಷಿದಾರರು ನ್ಯಾಯಾಲದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿಸಂಧಾನದ … [Read more...] about 25 ಪ್ರಕರಣಗಳನ್ನು ನ್ಯಾಯಾಧೀಶ ಶಿಲ್ಪಾ ಎಚ್ ಎ ಹಾಗೂ ನ್ಯಾಯಾಧೀಶ ಬಸವರಾಜ ಸನದಿ ರವರು ರಾಜಿಸಂದಾನದ ಮೂಲಕ ಇತ್ಯರ್ಥ
2018-19ನೇ ಸಾಲಿನ ಸಂಭವನೀಯ ವಾರ್ಷಿಕ ಸಾಲ ಯೋಜನೆ
ಕಾರವಾರ: 2018-19ನೇ ಸಾಲಿನ ಸಂಭವನೀಯ ವಾರ್ಷಿಕ ಸಾಲ ಯೋಜನೆಯ ವಿವಿರಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್ ಚಂದ್ರಶೇಖರ್ ನಾಯಕ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಡಿ ಸಿ ಸಿ ಸಭೆಯಲ್ಲಿ ಬಿಡುಗಡೆಗೊಳಿಸಿದರು. ಸಂಭವನೀಯ ಸಾಲ ಯೋಜನೆಯ ಬಹುಪಾಲು ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿ ಮೀಸಲಿರಿಸಲಾಗಿದೆ. ಈ ಬಾರಿ ಎಂಟು ಆದ್ಯತಾ ವಲಯಗಳನ್ನು ಗುರುತಿಸಲಾಗಿದ್ದು, ಒಟ್ಟಾರೆಯಾಗಿ 449435.89 ಲಕ್ಷ ರೂ. ಸಾಲ ಗುರಿ … [Read more...] about 2018-19ನೇ ಸಾಲಿನ ಸಂಭವನೀಯ ವಾರ್ಷಿಕ ಸಾಲ ಯೋಜನೆ
ಯಾವದೇ ಸಮಯದಲ್ಲಿ ಚುನಾವಣೆ ಬಂದರೂ ಅದನ್ನು ಎದುರಿಸಲು ಬಿಜೆಪಿ ಸಿದ್ದ: ಅನಂತಕುಮಾರ ಹೆಗಡೆ
ಕಾರವಾರ:ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ನೂತನವಾಗಿ ಪಕ್ಷ ಸೇರ್ಫಡೆಗೊಂಡ ವಿವಿಧ ಮುಖಂಡರನ್ನು ಬರಮಾಡಿಕೊಂಡು ಅವರು ಮಾತನಾಡಿದರು.ಯಾವದೇ ಸಮಯದಲ್ಲಿ ಚುನಾವಣೆ ಬಂದರೂ ಅದನ್ನು ಎದುರಿಸಲು ಬಿಜೆಪಿ ಸಿದ್ದವಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.ರಾಜ್ಯದಲ್ಲಿ ಅವದಿಗೂ ಮುನ್ನ ಚುನಾವಣೆ ಬರಲಿದೆ. ಅದನ್ನು ಎದುರಿಸಲು ಬಿಜೆಪಿ ಸಿದ್ದವಾಗಿದ್ದು, ಸೈದ್ದಾಂತಿಕ ನೆಲೆಗಟ್ಟಿನ ಆಧಾರದಲ್ಲಿ ಈ ಬಾರಿ ಗೆಲುವು ಸಿಗಲಿದೆ ಎಂದು ಅವರು … [Read more...] about ಯಾವದೇ ಸಮಯದಲ್ಲಿ ಚುನಾವಣೆ ಬಂದರೂ ಅದನ್ನು ಎದುರಿಸಲು ಬಿಜೆಪಿ ಸಿದ್ದ: ಅನಂತಕುಮಾರ ಹೆಗಡೆ
ವರಿಯಾದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವದು;ಕೆಪಿಸಿ ಅಧಿಕಾರಿಗಳ ಮನವಿ
ಕಾರವಾರ;ಕಾಳಿನದಿ ಯೋಜನೆ 2ನೇ ಹಂತ ಕದ್ರಾ ಅಣೆಕಟ್ಟು ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿರುವದರಿಂದ ವರಿಯಾದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವದು. ಹೀಗಾಗಿ ಸಾರ್ವಜನಿಕರು ತಮ್ಮ ಜನ, ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕು ಎಂದು ಕೆಪಿಸಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕದ್ರಾ ಜಲಾಶಯದ ಗರಿಷ್ಟ ಮಟ್ಟವು 34.50 ಮೀಟರಗಳಾಗಿದ್ದು, ಇಂದಿನ ಜಲಾಯನ ಮಟ್ಟ … [Read more...] about ವರಿಯಾದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವದು;ಕೆಪಿಸಿ ಅಧಿಕಾರಿಗಳ ಮನವಿ