ಹೊನ್ನಾವರ: ಜೀವನ ಸ್ವಾತಂತ್ರ್ಯವನ್ನು ಅದರ ಇತಿ ಮಿತಿಯನ್ನು ಅರಿತು ನಡೆದರೆ ಬದುಕು ಹಸನಾಗಿ, ಆರೋಗ್ಯ ಪೂರ್ಣವಾಗಿರುತ್ತದೆ. ಅದು ಸ್ವೇಚ್ಛಾಚಾರವಾದರೆ ಬದುಕು ಕಮರುತ್ತದೆ. ಅನಾರೋಗ್ಯ ಕಾಡುತ್ತದೆ. ಸಮಾಜಕ್ಕೆ ನಾವು ಹೊರೆ ಆಗುತ್ತೇವೆ ಎಂದು ವೈದ್ಯಾಧಿಕಾರಿ ಡಾ|| ಗಜಾನನ ಎಂ.ಜಿ ಅಭಿಪ್ರಾಯಪಟ್ಟರು. ಅವರು ತಾಲೂಕಾ ಕಾನೂನು ಸೇವಾ ಸಮಿತಿ, ಕಂದಾಯ ಇಲಾಖೆ, ವಕೀಲರ ಸಂಘ ಏರ್ಪಡಿಸಿದ ಕಾನೂನು ಸಾಕ್ಷರತಾ ರಥ ಸಂಚಾರದ ಕಾನೂನು ಸಾಕ್ಷರತಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ … [Read more...] about ಸಮಾಜ ಸುಂದರವಾಗಿರಬೇಕೆಂದರೆ ಉತ್ತಮ ಮನಸ್ಸು ಮತ್ತು ಆರೋಗ್ಯವನ್ನು ಹೊಂದಿರಬೇಕು;ಡಾ|| ಗಜಾನನ ಎಂ.ಜಿ