ಭಟ್ಕಳ: ಪ್ರಕ್ರತಿಯ ಮುನಿಸೋ ಅಥವಾ ವಾತಾವರಣದ ವೈಪರೀತ್ಯವೋ ಕೋರೋನಾ ವೇಳೆಯೇ ಈ ವರ್ಷ ಜಲ ಗಂಡಾಂತರದಿಂದ ಕರಾವಳಿಯ ಭಟ್ಕಳದ ಸಮುದ್ರ ತೀರ ಪ್ರದೇಶದ ಜನರಿಗೆ ಚಂಡಮಾರುತದ ಅಬ್ಬರದಿಂದ ಸಮುದ್ರ ತಡೆಗೋಡೆ, ರಸ್ತೆ ಸಹಿತ ವಿದ್ಯುತ ಕಂಬಗಳೆಲ್ಲವೂ ನಾಶಗೊಂಡು ಮನೆಗಳಿಗೆ ನೀರು ನುಗ್ಗಿದ್ದರ ಹಿನ್ನೆಲೆ ಇವೆಲ್ಲವೂ ಶೀಘ್ರದಲ್ಲಿ ಸರಿಪಡಿಸಿದ್ದಲ್ಲಿ ಅನೂಕೂಲವಾಗಲಿದ್ದು ಇಲ್ಲವಾದಲ್ಲಿ ಮುಂಬರಲಿರುವ ಮಳೆಗಾಲ ಸ್ಥಳೀಯ ಮೀನುಗಾರ ಜನರ ಬದುಕನ್ನು ಕಸಿದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ … [Read more...] about ಚಂಡಮಾರುತ ತಣ್ಣಗಾದ ಮೇಲು ಭಟ್ಕಳ ಬಂದರು, ತಲಗೋಡ, ಕರಿಕಲ್ ಗ್ರಾಮದ ನಿವಾಸಿಗರಲ್ಲಿ ಆತಂಕ
ಸಮುದ್ರ ತಡೆಗೋಡೆ
ಮಂಕಾಳು ವೈದ್ಯ ಇವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಅವರನ್ನು ಗೆಲ್ಲಿಸಲು ನಾವು ಪಕ್ಷಾತೀತವಾಗಿ ಬೆಂಬಲಿಸುತ್ತೇವೆ; ಮೀನುಗಾರರ ಒಕ್ಕೂಟದ ಜಿಲ್ಲಾಧ್ಯಕ್ಷ ಸದಾನಂದ ಹರಿಕಂತ್ರ
ಹೊನ್ನಾವರ:ನಮ್ಮ ಜಿಲ್ಲಾ ಸಮಿತಿಯವರು ನಿರ್ಣಯಿಸಿದಂತೆ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ನಮ್ಮದೇ ಸಮುದಾಯದವರಾದ ಮಂಕಾಳು ವೈದ್ಯ ಇವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಅವರನ್ನು ಗೆಲ್ಲಿಸಲು ನಾವು ಪಕ್ಷಾತೀತವಾಗಿ ಬೆಂಬಲಿಸುತ್ತೇವೆ ಎಂದು ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಜಿಲ್ಲಾಧ್ಯಕ್ಷ ಸದಾನಂದ ಹರಿಕಂತ್ರ ಹೇಳಿದರು.ಅವರು ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.ನಾವು … [Read more...] about ಮಂಕಾಳು ವೈದ್ಯ ಇವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಅವರನ್ನು ಗೆಲ್ಲಿಸಲು ನಾವು ಪಕ್ಷಾತೀತವಾಗಿ ಬೆಂಬಲಿಸುತ್ತೇವೆ; ಮೀನುಗಾರರ ಒಕ್ಕೂಟದ ಜಿಲ್ಲಾಧ್ಯಕ್ಷ ಸದಾನಂದ ಹರಿಕಂತ್ರ