ಹೊನ್ನಾವರ :ಕಡಲತೀರದ ಅನಾಹುತಕ್ಕೆ ಕಂಗೆಟ್ಟ ನಿವಾಸಿಗಳು. ಅಧಿಕಾರಿಗಳ ಜನಪ್ರತಿನಿಧಿಗೆ ಬೆಸತ್ತು ೧ ತಿಂಗಳ ಗಡವು ನೀಡಿದ ತೊಪ್ಪಲಕೇರಿ ಗ್ರಾಮಸ್ಥರು. ಗ್ರಾಮ ಪಂಚಾಯತಿ ಇಂದ ಕೇಂದ್ರ ಸರ್ಕಾರದವರೆಗೆ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎನ್ನುವ ಆಕ್ರೊÃಶ ಸ್ಥಳಿಯರದ್ದು ೧ ತಿಂಗಳೊಳಗೆ ಸಮಸ್ಯೆ ಬಗೆಹರಿಸದೆ ಹೋದರೆ ಹೆದ್ದಾರಿ ಬಂದ್ ಎಚ್ಚರಿಕೆ.ಹೊನ್ನಾವರದ ಕರ್ಕಿ ತೊಪ್ಪಲಕೇರಿ ಭಾಗದಲ್ಲಿ ಓಖ್ಹಿ ಚಂಡಮಾರುತ ಅಪ್ಪಳಿಸಿ ಮಾಡಿದ ಅನಾಹುತ ಸಂಭವಿಸಿ ೩ ವರ್ಷ … [Read more...] about ಕಡಲಕೊರೆತಕ್ಕೆ ಬೇಸತ್ತು ೧ತಿಂಗಳ ಗಡಿ ನೀಡಿದ ತೊಪ್ಪಲಕೇರಿ ಜನತೆ