ಹೊನ್ನಾವರ - ಪಟ್ಟಣದ ಎಸ್.ಡಿ.ಎಮ್ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ನಾರಾಯಣ ಮಂಜುನಾಥ ಶೇಟ್ ಅವರು ಬುಧವಾರ ನಿಧನರಾದರು.ಅವರು ಪತ್ನಿ ಶೈಲಾ,ಮಕ್ಕಳದಾ ರಾಘವೇಂದ್ರ, ಗಜೇಂದ್ರ, ನಾಗೇಂದ್ರ ಮಗಳು ಅನಿತಾ, ಕುಟುಂಬದವರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಮ್ಮ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಹಾಗೂ ಸರಳತೆಯಿಂದ ಕಾಲೇಜು ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ನಮ್ಮನ್ನೆಲ್ಲಾ … [Read more...] about ನಾರಾಯಣ ಮಂಜುನಾಥ ಶೇಟ್ ನಿಧನ
ಸರಳತೆ
ಆಕೆಯದು ಇನ್ನು ಬಾಳಿ ಬದುಕಬೇಕಾದ ವಯಸ್ಸು
ಆಕೆಯದು ಇನ್ನು ಬಾಳಿ ಬದುಕಬೇಕಾದ ವಯಸ್ಸು. ಉದಯೋನ್ಮುಕ ಪ್ರತಿಭೆ. ಗಾಯನ ಕ್ಷೇತ್ರದಲ್ಲಿ ಕೇಳುಗರನ್ನು ಮೋಡಿ ಮಾಡುವ ಮಾಯೆ ಅವಳಲಿತ್ತು. ಆದರೆ, ಈ ಪ್ರತಿಭೆ ಅರಳುವ ಮುನ್ನವೇ ಬಾಡಿ ಹೋಗಿದೆ. ನಗುವೆ ಅಸ್ತಂಗತವಾದ ಮುಖ. ಆದರೆ ಕೆಲವೊಮ್ಮೆ ಆಗಾಗ ಅರಳು ಹುರಿದಂತೆ ಮಾತಾಡುವ, ಸದಾ ಹಸನ್ಮುಖಿಯಂತಿರುವ, ಸಾಂಸೃತಿಕ ಕ್ರೀಡೆಯಲ್ಲು ಮಿಂಚುವ, ಎಲ್ಲರಿಗೂ ಬೇಕಾಗಿರುವ, ಸರಳತೆ,ಸಜ್ಜನಿಕೆ, ಪ್ರಾಮಾಣಿಕತೆಗಳನ್ನು ಮೈಗೂಡಿಸಿಕೊಂಡು ಓದಿನಲ್ಲೂ ಮುಂಚೂಣಿಯಲ್ಲಿದ್ದಳು ಸಂತೃಪ್ತಿ … [Read more...] about ಆಕೆಯದು ಇನ್ನು ಬಾಳಿ ಬದುಕಬೇಕಾದ ವಯಸ್ಸು