ಹಳಿಯಾಳ:- ಶುಕ್ರವಾರ ಒಂದೇ ಒಂದು ಪ್ರಕರಣ ದೃಢಪಡುವ ಮೂಲಕ ಸಮಾಧಾನ ಮೂಡಿಸಿದ್ದ ಕೊರೊನಾ ಆತಂಕ ಮತ್ತೇ ಶನಿವಾರ 12 ಜನರಲ್ಲಿ ದೃಢಪಡುವ ಮೂಲಕ ಸೊಂಕಿತರ ಸಂಖ್ಯೆ ಹಳಿಯಾಳ ತಾಲೂಕು ಒಂದರಲ್ಲೇ 141 ತಲುಪಿದೆ.ಕಾರವಾರ ಲ್ಯಾಬ್ನಿಂದ ಬಂದ ವರದಿಯಲ್ಲಿ 7 ಜನರಿಗೆ ಸೊಂಕು ದೃಢಪಟ್ಟಿದ್ದರೇ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ತ್ವರಿತ (ರ್ಯಾಪಿಡ್) ಕೊವಿಡ್-19 ಪತ್ತೆ ಪರೀಕ್ಷೆಯಲ್ಲಿ 5 ಜನರಿಗೆ ಸೊಂಕು ದೃಢಪಟ್ಟಿವೆ. ಹಳಿಯಾಳ ಪಟ್ಟಣದ 10 ಹಾಗೂ ಗ್ರಾಮಾಂತರ ಭಾಗಕ್ಕೆ 2 … [Read more...] about ಶನಿವಾರ ಹಳಿಯಾಳದಲ್ಲಿ 12 ಜನರಲ್ಲಿ ಕೊರೊನಾ ದೃಢ. ಕೊರೊನಾ ವಾರಿಯರ್ಸ್ ಪೋಲಿಸ್, ನರ್ಸಗಳಲ್ಲೂ ಸೊಂಕು ಪತ್ತೆ.
ಸರ್ಕಾರಿ ಆಸ್ಪತ್ರೆ
ಸ್ವಾತಂತ್ರೋತ್ಸವ ಅಂಗವಾಗಿ ಯಶಸ್ವಿಯಾಗಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಹಳಿಯಾಳ:- 72ನೇ ಸ್ವಾತಂತ್ರೋತ್ಸವ ಅಂಗವಾಗಿ ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆದು. 72 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ನೇತೃತ್ವದಲ್ಲಿ, ಹಳಿಯಾಳ ತಾಲೂಕಾಡಳಿತ, ಶೀಕ್ಷಣ ಇಲಾಖೆ, ಸರ್ಕಾರಿ ಆಸ್ಪತ್ರೆ, ಐಎಮ್ಎ ಬ್ಲಡ್ ಬ್ಯಾಂಕ್ ಶಿರಸಿ, ತಾಲೂಕಾ ವೀರಶೈವ ಮಹಾಸಂಘ, ಲಾಯನ್ಸ್ ಕ್ಲಬ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕದವರ … [Read more...] about ಸ್ವಾತಂತ್ರೋತ್ಸವ ಅಂಗವಾಗಿ ಯಶಸ್ವಿಯಾಗಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ನಾನು ನಡೆದದ್ದೇ ದಾರಿ ಬೆಳ್ಳಂ ಬೆಳಿಗ್ಗೆ ಹಳಿಯಾಳ ಪಟ್ಟಣ ಪ್ರವೇಶಿಸಿದ ಕಾಡಾಣೆ (ಒಂಟಿ ಸಲಗ) ರಾಜಾರೋಷವಾಗಿ ಪಟ್ಟಣದಲ್ಲಿ ಸುತ್ತಾಡಿ ಈಗ ಕೆಸರೊಳ್ಳಿ ಭಾಗದಲ್ಲಿ ತಿರುಗುತ್ತಿರುವ ಕಾಡು ಸೇರದ ಒಂಟಿ ಸಲಗ.
ಹಳಿಯಾಳ : ಕಾಡಿನಲ್ಲಿರಬೇಕಾದ ಕಾಡಾನೆಯೊಂದು ಶುಕ್ರವಾರ ಬೆಳಗಿನ ಜಾವ ಹಳಿಯಾಳ ಪಟ್ಟಣಕ್ಕೆ ಲಗ್ಗೆ ಇಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿತು. ಹಾಗೆಯೇ ಭಯದ ವಾತಾವರಣ ಕೂಡ ಸೃಷ್ಟಿಯಾಗಿತ್ತು.ಧಾರವಾಡ ರಸ್ತೆಯಿಂದ ಹಳಿಯಾಳ ಪಟ್ಟಣ ಪ್ರವೇಶ ಮಾಡಿರುವ ಒಂಟಿ ಸಲಗ ಸರ್ಕಾರಿ ಆಸ್ಪತ್ರೆ, ಅರಣ್ಯ ಇಲಾಖೆ ಎದುರಿನಿಂದಲೇ ರಾಜಾರೋಷವಾಗಿ ಸುತ್ತಾಡುತ್ತಾ ನಾನು ನಡೆದದ್ದೆ ದಾರಿ ಎಂದು ಸಾಗುತ್ತಾ ಶಿವಾಜಿ ವೃತ್ತ. ಪೋಲಿಸ್ ಠಾಣೆ ಎದುರುಗಡೆಯಿಂದ ದುರ್ಗಾದೇವಿ … [Read more...] about ನಾನು ನಡೆದದ್ದೇ ದಾರಿ ಬೆಳ್ಳಂ ಬೆಳಿಗ್ಗೆ ಹಳಿಯಾಳ ಪಟ್ಟಣ ಪ್ರವೇಶಿಸಿದ ಕಾಡಾಣೆ (ಒಂಟಿ ಸಲಗ) ರಾಜಾರೋಷವಾಗಿ ಪಟ್ಟಣದಲ್ಲಿ ಸುತ್ತಾಡಿ ಈಗ ಕೆಸರೊಳ್ಳಿ ಭಾಗದಲ್ಲಿ ತಿರುಗುತ್ತಿರುವ ಕಾಡು ಸೇರದ ಒಂಟಿ ಸಲಗ.
ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಭಾರಿ ಶಬ್ದ ಮಾಡಿದ ಆಕ್ಸಿಜನ್ ಸಿಲಿಂಡರ್ , ಹೆದರಿ ದಿಕ್ಕಾಪಾಲಾಗಿ ಓಡಿದ ರೋಗಿಗಳು
ಹಳಿಯಾಳ;ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರನಲ್ಲಿ ತಾಂತ್ರಿಕ್ ತೊಂದರೆಯಿಂದ .. ಭಾರಿ ಶಬ್ದದೊಂದಿಗೆ ಗ್ಯಾಸ್ ಉಗುಳಿದ. ಸಿಲಿಂಡರ್ .. ಅದಕ್ಕೆ ಅಳವಡಿಸಿದ ಗ್ಲಾಸಿನ ಮಿಟರ್ ಒಡೆದು ಭಾರಿ ಶಬ್ದ ಇದರಿಂದ ಗಲಿಬಿಲಿಗೊಂಡು ಭಯದಿಂದ ದಿಕ್ಕಾಪಾಲಾಗಿ ಓಡಿದ .. ರೋಗಿಗಳು..ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆ ಆಸುಪಾಸಿನಲ್ಲಿ ಘಟನೆ.ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿಯ ೨ ನೇ ಮಹಡಿಯಲ್ಲಿರುವ ಚಿಕಿತ್ಸೆ … [Read more...] about ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಭಾರಿ ಶಬ್ದ ಮಾಡಿದ ಆಕ್ಸಿಜನ್ ಸಿಲಿಂಡರ್ , ಹೆದರಿ ದಿಕ್ಕಾಪಾಲಾಗಿ ಓಡಿದ ರೋಗಿಗಳು
ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ವೆಳೆ ವೈದ್ಯರು ತೋರಿದ ನೀರ್ಲಕ್ಷ್ಯ,ಬಾಣಂತಿ ಸಾವು; ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ
ಹಳಿಯಾಳ: ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ವೆಳೆ ವೈದ್ಯರು ತೋರಿದ ನೀರ್ಲಕ್ಷ್ಯದ ಕಾರಣ ಬಾಣಂತಿ(ಹೆರಿಗೆಯಾದ) ಮಹಿಳೆ ಸಾವನ್ನಪ್ಪಿದ್ದು ಕೂಡಲೇ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ತರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ನೊಂದ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದವರು, ವಿವಿಧ ಸಂಘಟನೆಯವರ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನಾ ಮೇರವಣಿಗೆ ನಡೆಸಿದ ಮೃತಳ ತಂದೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸುವ … [Read more...] about ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ವೆಳೆ ವೈದ್ಯರು ತೋರಿದ ನೀರ್ಲಕ್ಷ್ಯ,ಬಾಣಂತಿ ಸಾವು; ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ