ಹೊನ್ನಾವರ: “ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿಕೊಂಡು ಪರರ ಏಳ್ಗೆಗಾಗಿ ಯಾರು ದುಡಿಯುತ್ತಾರೋ ಅವರೆ ಶ್ರೇಷ್ಟರು.ಕಷ್ಟದಲ್ಲಿ,ಸಮಸ್ಯೆಯಲ್ಲಿ ನೊಂದವರಿಗೆ ಅಸಹಾಯಕರಾಗಿ,ದಿನ ದಲಿತರಿಗೆ ನೆರವಾಗುತ್ತಾರೆಯೋ ಅವರೇ ನಿಜವಾದ ಧರ್ಮಗುರು. ಯೆಸು ಕ್ರಿಸ್ತರು ಈ ಭೂಮಿಯಲ್ಲಿ ಬಂದು ಪರರ ಏಳ್ಗೆಗಾಗಿ ತಮ್ಮ ಜೀವನವನ್ನೇ ಸಮಾಜಕ್ಕೆ ಅರ್ಪಿಸಿದ್ದಾರೆ ಎಂದು” ಕಾರವಾರ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷರಾದ ಡೆರಿಕ್ ಫರ್ನಾಂಡಿಸ್ ತಮ್ಮ ಪ್ರವಚನದಲ್ಲಿ ಅಭಿಪ್ರಾಯಿಸಿದರು. ತಾಲೂಕಿನ ಹಡಿನಬಾಳ … [Read more...] about ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿಕೊಂಡು ಪರರ ಏಳ್ಗೆಗಾಗಿ ಯಾರು ದುಡಿಯುತ್ತಾರೋ ಅವರೆ ಶ್ರೇಷ್ಟರು;ಡೆರಿಕ್ ಫರ್ನಾಂಡಿಸ್