ಭಟ್ಕಳ: ಹ್ಯುಮ್ಯಾನಿಟೇರಿಯನ್ ರಿಲೀಫ್ ಸೂಸೈಟಿ ಎಚ್.ಆರ್.ಎಸ್ ಭಟ್ಕಳ ಶಾಖೆಯು ಆಯೋಜಿಸಿದ್ದ ಎರಡು ದಿನಗಳ ಪ್ರಾಕೃತಿಕ ವಿಪತ್ತು ನಿರ್ವಹಣಾ ಕಾರ್ಯಗಾರ ಯಶಸ್ವಿಯಾಗಿ ನೆರವೇರಿತು. ಥೇರಿ ಮತ್ತು ಪ್ರಾಕ್ಟಿಕಲ್ ಮೂಲಕ ವಿಪತ್ತು ಸಂದರ್ಭದಲ್ಲಿ ಯಾವ ರೀತಿ ರಕ್ಷಣಾ ಕಾರ್ಯಗೊಳ್ಳಬೇಕು ಎಂಬುದರ ಕುರಿತಂತೆ ತರಬೇತಿಯನ್ನು ನೀಡಲಾಯಿತು.ಮಂಗಳೂರು ಎಚ್.ಆರ್.ಎಸ್ ಲೀಡರ್ ಅಮೀರ್ ಹಾಗೂ ಅವರ ತಂಡ ಎರಡು ದಿನಗಳ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. … [Read more...] about ಪ್ರಾಕೃತಿಕ ವಿಪತ್ತು ನಿರ್ವಹಣಾ ಕಾರ್ಯಗಾರ ಯಶಸ್ವಿ
ಸಾಂಕ್ರಾಮಿಕ ರೋಗ
ದಾಂಡೇಲಿ ಒಳಚರಂಡಿ ಕಾಮಗಾರಿ ಕರ್ಮಕಾಂಡ – ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜನತೆ.
ದಾಂಡೇಲಿ: ಲಾಕ್ ಡೌನ್ ಸಡಿಲಿಕೆ ಬಳಿಕ ಕಳೆದ 15 ದಿನಗಳಿಂದ ನಗರದ ಬಹುತೇಕ ಕಡೆಗಳಲ್ಲಿ ಒಳಚರಂಡಿ (ಯುಜಿಡಿ) ಕಾಮಗಾರಿ_ಆರಂಭವಾಗಿದೆ. ಮನಸ್ಸಿಗೆ ಬಂದಂತೆ ದಿನಕ್ಕೊಂದು ರಸ್ತೆಯನ್ನು ಅಗೆದು ಅದನ್ನು ಅರ್ಧಕ್ಕೆ ಬಿಟ್ಟು ಮರುದಿನ ಮತ್ತೊಂದು ರಸ್ತೆ ಅಗೆಯಲಾಗುತ್ತಿರುವುದರಿಂದ ಅಗೆಯಲಾದ ಗುಂಡಿಗಳಲ್ಲಿ_ಮಳೆ_ನೀರು ಮತ್ತು ತ್ಯಾಜ್ಯ_ನೀರು ನಿಂತುಕೊಳ್ಳುವುದರಿಂದ ಇದೀಗ ನಗರಕ್ಕೆ ಮಹಾಮಾರಿ ಸಾಂಕ್ರಾಮಿಕ_ರೋಗಗಳು_ಹರಡುವ ಭೀತಿ_ಎದುರಾಗಿದೆ.ಈಗಾಗಲೆ ಕೊವಿಡ್-19 ನಿಂದ … [Read more...] about ದಾಂಡೇಲಿ ಒಳಚರಂಡಿ ಕಾಮಗಾರಿ ಕರ್ಮಕಾಂಡ – ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜನತೆ.
ಕೊರೊನಾ ವೈರಸ್ ಹಿನ್ನೆಲೆ- ಹಳಿಯಾಳದಲ್ಲಿ ರಾಸಾಯನಿಕ ಸಿಂಪಡಣೆ.
ಹಳಿಯಾಳ:- ಡೆಡ್ಲಿ ಕೊರೊನಾ ವೈರಸ್ ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಪಟ್ಟಣದಲ್ಲಿ ಪುರಸಭೆಯಿಂದ ರಾಸಾಯನಿಕ ಸಿಂಪಡಣೆ ಮಾಡಲಾಯಿತು. ಅಗ್ನಿಶಾಮಕ ದಳದ ಸಹಾಯದಿಂದ ಪುರಸಭೆ ಕಾರ್ಮಿಕರು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಪರಿಸರ ಅಭಿಯಂತರರಾದ ದರ್ಶೀತಾ ಅವರ ಮಾರ್ಗದರ್ಶನದಲ್ಲಿ ಹಳಿಯಾಳ ಪಟ್ಟಣದೆಲ್ಲೆಡೆ ಸೋಡಿಯಂ ಹೈಫೋ ಕ್ಲೊರೆಡ್ ರಾಸಾಯನಿಕವನ್ನು ಸಿಂಪಡಿಸಿದರು. … [Read more...] about ಕೊರೊನಾ ವೈರಸ್ ಹಿನ್ನೆಲೆ- ಹಳಿಯಾಳದಲ್ಲಿ ರಾಸಾಯನಿಕ ಸಿಂಪಡಣೆ.
ಹಳಿಯಾಳ-ದಾಂಡೇಲಿ ಭಾಗದಲ್ಲಿ ಭತ್ತದ ಗದ್ದೆಯಲ್ಲಿ ಕಂದು ಜಿಗಿ ಬಾಧೆ- ಬಾಧೆ ನಿವಾರಣೆಗೆ ಕೃಷಿ ಇಲಾಖೆಯಿಂದ ಸಲಹೆ-ಸೂಚನೆ.
ಹಳಿಯಾಳ: ಹಳಿಯಾಳ ಭಾಗದಲ್ಲಿ ಪ್ರಮುಖ ಬೆಳೆಯಾಗಿರುವ ಭತ್ತದ ಬೆಳೆಯಲ್ಲಿ, ಭತ್ತದ ಗದ್ದೆಯಲ್ಲಿ ಕಂದು ಜಿಗಿ ಹುಳುವಿನ ಬಾಧೆ ಕಂಡುಬಂದಿದೆ. ಈ ಬಾಧೆಯನ್ನು ತಡೆಗಟ್ಟಲು ಹಳಿಯಾಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗೇಶ ನಾಯ್ಕ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಹಳಿಯಾಳ ತಾಲುಕಿನಲ್ಲಿ 6120 ಹೇಕ್ಟರ ಭತ್ತ ಬೆಳೆಯು ಆವರಿಸಿದೆ. ಈತ್ತೀಚಿನ ದಿನಗಳಲ್ಲಿ ತಾಲೂಕಿನ ಹಳಿಯಾಳ ಹಾಗೂ ದಾಡೇಲಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೆಳೆದ ಭತ್ತದ ಗದ್ದೆಯಲ್ಲಿ ಕಂದು ಜಿಗಿ ಹುಳುವಿನ … [Read more...] about ಹಳಿಯಾಳ-ದಾಂಡೇಲಿ ಭಾಗದಲ್ಲಿ ಭತ್ತದ ಗದ್ದೆಯಲ್ಲಿ ಕಂದು ಜಿಗಿ ಬಾಧೆ- ಬಾಧೆ ನಿವಾರಣೆಗೆ ಕೃಷಿ ಇಲಾಖೆಯಿಂದ ಸಲಹೆ-ಸೂಚನೆ.
ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಹಲ್ಲೆ
ಹಳಿಯಾಳ: ಕರ್ತವ್ಯ ನಿರತ ಹಳಿಯಾಳ ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ಕುರಿತು ಹಳಿಯಾಳ ಪೊಲಿಸ್ ಠಾಣೆಯಲ್ಲಿ ಮುಖ್ಯಾಧಿಕಾರಿಯವರು ದೂರು ದಾಖಲಿಸಿರುವ ವಿದ್ಯಮಾನ ಶನಿವಾರ ಹಳಿಯಾಳದಲ್ಲಿ ನಡೆದಿದೆ.ಹಳಿಯಾಳ: ಕರ್ತವ್ಯ ನಿರತ ಹಳಿಯಾಳ ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ಕುರಿತು ಹಳಿಯಾಳ ಪೊಲಿಸ್ ಠಾಣೆಯಲ್ಲಿ ಮುಖ್ಯಾಧಿಕಾರಿಯವರು ದೂರು ದಾಖಲಿಸಿರುವ ವಿದ್ಯಮಾನ ಶನಿವಾರ ಹಳಿಯಾಳದಲ್ಲಿ ನಡೆದಿದೆ. ನಡೆದದ್ದೇನು ? :- ಪುರಸಭೆ ವ್ಯಾಪ್ತಿಯ … [Read more...] about ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಹಲ್ಲೆ