ಹಳಿಯಾಳ:- ಜೈನ ಪರಂಪರೆಯ 50 ಜನ ತ್ಯಾಗಿ ವೃಂದ ಮುನಿಗಳು ಹಾಗೂ ಮಾತಾಜಿಗಳು ಹಳಿಯಾಳ ಪುರವನ್ನು ಪ್ರವೇಶಿಸಿದ್ದು ತಾಲೂಕಿನ ಹವಗಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಲ್ಲಿ ತಂಗಿದ್ದಾರೆ. 2ನೇ ಬಾರಿಗೆ ಶ್ರೀಗಳು ಹಳಿಯಾಳಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಪ್ರಮುಖರಾದ ಧರಣೆಂದ್ರ ಶಾಸ್ತ್ರಿ ಹಾಗೂ ಮನೋಜ ಚಿಣಗಿ ಯಲ್ಲಾಪುರ ಮಾರ್ಗವಾಗಿ ಪಾದಯಾತ್ರೆಯ ಮೂಲಕ ಭಾಗವತಿ, ಸಾಂಬ್ರಾಣಿ, ಕೆಸರೊಳ್ಳಿ ಮಾರ್ಗವಾಗಿ ಜೈನ ಸಮುದಾಯದವರು ಹೆಚ್ಚಾಗಿ ವಾಸಿಸುವ … [Read more...] about ಹಳಿಯಾಳದ ಹವಗಿ ಗ್ರಾಮಕ್ಕೆ ಜೈನ ಮುನಿಗಳ ಭೇಟಿ
ಸಾಂಬ್ರಾಣಿ
ಸಾಗವಾನಿ ಅಕ್ರಮ ಸಾಗಣೆ: ಕಾರು ವಶ
ಹಳಿಯಾಳ:ವಾಹನದಲ್ಲಿ ಬೆಲೆಬಾಳುವ ಸಾಗವಾಣಿ ಮರದ ತುಂಡುಗಳನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ತಾಲೂಕಿನ ಸಾಂಬ್ರಾಣಿ ವಲಯದ ಅರಣ್ಯಾಧಿಕಾರಿಗಳು ವಾಹನ ಸಮೇತ ಮಾಲನ್ನು ವಶಪಡಿಸಿಕೊಂಡಿದ್ದು ಕಾಡುಗಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ. ಹಳಿಯಾಳ ವಿಭಾಗದ ಸಾಂಬ್ರಾಣಿ ವಲಯದ ಗರಡೊಳ್ಳಿ ಶಾಖೆಯಲ್ಲಿ ಸಾಂಬ್ರಾಣಿ ವಲಯ ಅರಣ್ಯ ಅಧಿಕಾರಿ ದೀಪಕ ನಾಯ್ಕ ಹಾಗೂ ಸಿಬ್ಬಂದಿಗಳು ಗರಡೊಳ್ಳಿ ಗ್ರಾಮಕ್ಕೆ ಹೊಗುವ ರಸ್ತೆಯಲ್ಲಿ ಮೈನಾಳ ಗ್ರಾಮದ ಕಡೆಯಿಂದ … [Read more...] about ಸಾಗವಾನಿ ಅಕ್ರಮ ಸಾಗಣೆ: ಕಾರು ವಶ