ಕುಮಟಾ : ಶಿಕ್ಷಣ, ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ವಿನೂತನ ಪ್ರಯೋಗಗಳನ್ನು ಮಾಡುವ ಮೂಲಕ ಯಶಸ್ವಿಯಾಗಿರುವ ಹಾಗೂ ಜನಮನ್ನಣೆಗಳಿಸಿರುವ ಸತ್ವಾಧಾರ ಫೌಂಡೇಶನ್(ರಿ) ನಿಂದ ಭಾರತದಲ್ಲಿ ಕರೋನಾ ಮುನ್ನೆಚ್ಚರಿಕೆಯಿಂದ ಕರೆ ನೀಡಲಾದ ಲಾಕ್ ಡೌನ್ ಸಮಯದ ಸದುಪಯೋಗ ಹಾಗೂ ಸುಮನಸುಗಳು ಒಂದೆಡೆಗೆ ಸೇರುವ ದಿಶೆಯಲ್ಲಿ ಆನ್ ಲೈನ್ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಕುಮಟಾ, ಹೊನ್ನಾವರ,ಅಂಕೋಲಾದ ಸುಮಾರು ೧೩ಕವಿಗಳು ಇದರಲ್ಲಿ ಭಾಗವಹಿಸಿ ಕಾರ್ಯಕ್ರಮ … [Read more...] about ಸತ್ವಾಧಾರ ಫೌಂಡೇಶನ್ ನಿಂದ ವಿನೂತನ ಪ್ರಯೋಗ : ಯಶಸ್ವಿಯಾದ ಅಂತರ್ಜಾಲ ಕವಿಗೋಷ್ಠಿ.
ಸಾಮಾಜಿಕ ಚಟುವಟಿಕೆ
ಹಳಿಯಾಳದಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ
ಹಳಿಯಾಳ :- ಜಯ ಕರ್ನಾಟಕ ಸಂಘಟನೆಯು ನೆರೆ ಪರಿಹಾರ ವಿಷಯದಲ್ಲಿ ರಾಜ್ಯಾದ್ಯಂತ ಸಾವಿರಾರು ಜನತೆಗೆ ನೆರವಾಗಿದೆ ಅಲ್ಲದೇ ಜನಸಾಮಾನ್ಯರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿಯೂ ಇನ್ನು ಹೆಚ್ಚಿನ ಜನ ಸೇವೆ ಮಾಡಲು ಸಂಘಟನೆ ಉತ್ಸುಕವಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ ಭರವಸೆ ನೀಡಿದರು. ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಜಯ ಕರ್ನಾಟಕ ಜಿಲ್ಲಾ ಮತ್ತು ತಾಲೂಕಾ … [Read more...] about ಹಳಿಯಾಳದಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ
ಹಳಿಯಾಳ ತಾಲೂಕಾ ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷರಾಗಿ ಯುವ ಉದ್ಯಮಿ ಶ್ರೀಪತಿ ಭಟ್ ಆಯ್ಕೆ
ಹಳಿಯಾಳ:- ಕಳೆದ 2 ದಶಕಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಳಿಯಾಳದ ಉದ್ಯಮಿ ಶ್ರೀಪತಿ ಭಟ್ ಅವರನ್ನು ವಿಶ್ವ ಹಿಂದೂ ಪರಿಷತ್ ಹಳಿಯಾಳ ತಾಲೂಕಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮೂಲತಃ ಉಡುಪಿಯವರಾದ ಭಟ್ ಅವರು ಹಳಿಯಾಳದಲ್ಲಿ ನೆಲೆ ಕಂಡಿದ್ದು ಈ ಹಿಂದೆ ಹಳಿಯಾಳ ಅರ್ಬನ್ ಬ್ಯಾಂಕ್ ನಿರ್ದೇಶಕರಾಗಿ, ಹೊಟೆಲ್ ಮಾಲಿಕರ ಸಂಘದ ಕಾರ್ಯದರ್ಶಿಯಾಗಿ, ಶಿವಾಜಿ ಮಹಾವಿದ್ಯಾಲಯದ ಎಸ್ಡಿಎಮ್ಸಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನೂ 15 ವರ್ಷದಿಂದ … [Read more...] about ಹಳಿಯಾಳ ತಾಲೂಕಾ ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷರಾಗಿ ಯುವ ಉದ್ಯಮಿ ಶ್ರೀಪತಿ ಭಟ್ ಆಯ್ಕೆ
ದೀಪಾವಳಿ ನೆಪ ಪಟ್ಟಣದ ರಿಕ್ರಿಯೇಷನ್ ಕ್ಲಬ್ ಗಳಲ್ಲಿ ಜೂಜಾಜಟದ ಅಬ್ಬರ – ನಿಯಮ ಉಲ್ಲಂಘನೆ- ಪರವಾನಿಗೆ ರದ್ದಾಗುವ ಭಿತಿಯಲ್ಲಿ ಕ್ಲಬ್ ಗಳು ?
ಹಳಿಯಾಳ:- ಹಲವು ಸಾಮಾಜಿಕ ಚಟುವಟಿಕೆ ನಡೆಸುತ್ತೇವೆಂದು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದಿರುವ ಪಟ್ಟಣದ ಕೆಲವು ರಿಕ್ರಿಯೇಷನ್ ಕ್ಲಬ್ಗಳಲ್ಲಿ ದೀಪಾವಳಿ ಹಬ್ಬದ ನೆಪದಲ್ಲಿ ಜೂಜಾಟ ನಡೆಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಚಟುವಟಿಕೆ ಹಾಗೂ ಹಲವು ಕ್ರೀಡೆಗಳನ್ನು ನಡೆಸಲು ಪರವಾನಿಗೆ ಪಡೆದಿರುವ ಕ್ಲಬ್ಗಳಲ್ಲಿ ದೀಪಾವಳಿ ಹಬ್ಬದ ನೇಪದಲ್ಲಿ ತ್ರಿಕಾರ್ಡ(3 ಎಲೆ ಜೂಜಾಟ) ಹಾಗೂ ಅಂದರ ಬಾಹರ್ ಜೂಜಾಟ ನಡೆಸಿದ ಲಕ್ಷಾಂತರ ರೂ. ಫಂಡ್ ಸಂಗ್ರಹಿಸಿ ಜನರ … [Read more...] about ದೀಪಾವಳಿ ನೆಪ ಪಟ್ಟಣದ ರಿಕ್ರಿಯೇಷನ್ ಕ್ಲಬ್ ಗಳಲ್ಲಿ ಜೂಜಾಜಟದ ಅಬ್ಬರ – ನಿಯಮ ಉಲ್ಲಂಘನೆ- ಪರವಾನಿಗೆ ರದ್ದಾಗುವ ಭಿತಿಯಲ್ಲಿ ಕ್ಲಬ್ ಗಳು ?