ಉಪ್ಪೋಣಿ ಗ್ರಾಮಪಂಚಾಯತ ವ್ಯಾಪ್ತಿಗೊಳಪಡುವ ಮಹಿಮೆ ಪಶ್ಚಿಮಘಟ್ಟದ ಕಾಡಿನ ನಡುವೆ ಕಳೆದುಹೋದಂತಿರುವ ಪುಟ್ಟ ಊರು. ಸರ್ಕಾರಿ ಪ್ರಾಥಮಿಕ ಶಾಲೆಯೊಂದನ್ನು ಬಿಟ್ಟು ಇಲ್ಲಿ ಮತ್ಯಾವುದೇ ಸೌಲಭ್ಯಗಳಿಲ್ಲ. ಮಳೆಗಾಲದಲ್ಲಿ ರಭಸವಾಗಿ ಹರಿಯುವ ಹಳ್ಳ, ಕಿತ್ತೋದ ಕಚ್ಚಾ ರಸ್ತೆ, ಸಾರಿಗೆ ಸಂಪರ್ಕದ ಕೊರತೆ ಇಂದಿಗೂ ಈ ಊರನ್ನು ಕಾಡುತ್ತಲೇ ಇದೆ. ಶಿಕ್ಷಣ ಸಚಿವ ಸುರೇಶ ಕುಮಾರ್ ಬೇಟಿಯಿಂದ ಸುದ್ದಿಯಾಗಿದ್ದ ಈ ಊರು ಈಗ ಸಾಗವಾನಿ ಮರಗಳ ಕಳ್ಳ ಸಾಗಾಟದ ಬೇಡದ ಕಾರಣಕ್ಕೆ … [Read more...] about ಮಹಿಮೆಯ ಕಾಡಿನ ಕತ್ತಲಲ್ಲಿ ಕಣ್ಮರೆಯಾಗುತ್ತಿರುವ ಬೆಲೆಬಾಳುವ ಸಾಗವಾನಿ ಮರಗಳು