ಹೊನ್ನಾವರ ;ಭಟ್ಟಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ " ಹಳ್ಳಿ ವಾಸ್ತವ್ಯ " ಎಂಬ ವಿನೂತನ ಕಾರ್ಯಕ್ರಮದ ಮೂಲಕ ಹೊನ್ನಾವರ ತಾಲೂಕಿನ ಅತ್ಯಂತ ಕುಗ್ರಾಮವಾದ ನಗರ ಬಸ್ತಿಕೇರಿ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಹಾಡಗೇರಿ ಗ್ರಾಮಕ್ಕೆ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದಾರೆ. ಅಲ್ಲಿಯ ಮೂಲಭೂತ ಸೌಲಭ್ಯಗಳ,ಕುಂದು ಕೊರತೆಗಳ ಜ್ವಲಂತ ಸಮಸ್ಯೆಗಳ ನೈಜ ಚಿತ್ರಣ ಅರಿಯುವ ಸಲುವಾಗಿ ಅಲ್ಲಿನ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಅಲ್ಲೇ ಪರಿಹಾರ … [Read more...] about ಹಳ್ಳಿಗಳ ನೈಜ ಚಿತ್ರಣವನ್ನು ಭಟ್ಕಳ ಹೊನ್ನಾವರ ಶಾಸಕರಿಂದ ಗ್ರಾಮ ವಾಸ್ತವ್ಯ. ಅಧಿಕಾರಿಗಳೊಂದಿಗೆ ತೆರಳಿ ಸ್ಧಳದಲ್ಲಿಯೇ ಕೆಲವು ಸಮಸ್ಯೆಗಳ ಪರಿಹಾರ . ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ
ಸಾರ್ವಜನಿಕರ ಪ್ರಶಂಸೆ
ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ,ಹೊನ್ನಾವರ ಜನಪರ ಹೋರಾಟ ಸಮಿತಿ ಬೆಂಬಲ
ಹೊನ್ನಾವರ : ಬರುವ ಮಂಗಳವಾರ ದಿ.6 ರಂದು ಪರೇಶ ಮೇಸ್ತನ ನಿಗೂಢ ಸಾವಿನ ತನಿಖೆಯನ್ನು ಸಿ.ಬಿ.ಐ. ಮಂದಗತಿಯಲ್ಲಿ ನಡೆಸಿರುವುದನ್ನು ವಿರೋಧಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕೈಗೊಂದಿರುವ 24 ಗಂಟೆಗಳ ಉಪವಾಸ ಸತ್ಯಾಗ್ರಹಕ್ಕೆ ಹೊನ್ನಾವರ ಜನಪರ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಮಾರ್ಷಲ್ ಡಿಸೋಜಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿ.ಬಿ.ಐ. ತನಿಖೆಯನ್ನು ತಕ್ಷಣ ಮುಗಿಸಿ ಸರಕಾರಕ್ಕೆ ಪಾರದರ್ಶಕ ವರದಿ ನೀಡುವುದರ ಮೂಲಕ ಪರೇಶ ಮೇಸ್ತನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ … [Read more...] about ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ,ಹೊನ್ನಾವರ ಜನಪರ ಹೋರಾಟ ಸಮಿತಿ ಬೆಂಬಲ