ಹಳಿಯಾಳ :- ಸಾರ್ವಜನೀಕರು ಹಾಗೂ ಸಂಘ-ಸಂಸ್ಥೆಗಳ ಸಾಕಷ್ಟು ಬಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊನೆಗೂ ಮನಿದ ಹಳಿಯಾಳ ಪುರಸಭೆಯವರು ಪಟ್ಟಣದಲ್ಲಿ ಹಂದಿಗಳನ್ನು ಹಿಡಿದು ಸಾಗಿಸುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಮಳೆಗಾಲವಾಗಿದ್ದರಿಂದ ರೋಗಗಳು ಹರಡುವ ಸಂಭವ ಇರುವುದರಿಂದ ಹಾಗೂ ಸಾರ್ವಜನೀಕರಿಗೆ ತೊಂದರೆಯಾಗುತ್ತಿರುವ ಕಾರಣ ಹಂದಿಗಳನ್ನು ತಕ್ಷಣ ಹಿಡಿದು ಬೇರೆಯೆಡೆಗೆ ಸಾಗಾಟ ಮಾಡುವಂತೆ ಜನರು ಹತ್ತಾರು ಬಾರಿ ದೂರುಗಳನ್ನು ಸಲ್ಲಿಸಿದ್ದರು. … [Read more...] about ಹಳಿಯಾಳ ಪುರಸಭೆಯಿಂದ ಹಂದಿ ಹಿಡಿಯುವ ಕಾರ್ಯಾಚರಣೆ
ಸಾರ್ವಜನೀಕರು
ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಹಳಿಯಾಳದ ಗುತ್ತಿಗೇರಿ ಕೆರೆಯ ಸ್ವಚ್ಚತಾ ಕಾರ್ಯ ಸಾರ್ವಜನೀಕರಿಂದ ವ್ಯಾಪಕ ಪ್ರಶಂಸೆ – ಹಳಿಯಾಳದಲ್ಲಿ ಉತ್ಸಾಹದಿಂದ ನಡೆದಿದೆ ಸ್ವಚ್ಛ ಭಾರತ ಕಾಯಕ.
ಹಳಿಯಾಳ:- ಪಟ್ಟಣದ ಅಂಚಿನ ಹಳಿಯಾಳ-ಬೆಳಗಾವಿ ರಸ್ತೆಯ ಹೊರಗಿನ ಗುತ್ತಿಗೇರಿಯಲ್ಲಿರುವ “ಗುತ್ತೀಗೇರಿ” ಕೆರೆಯನ್ನು ಸ್ವಚ್ಚ ಮಾಡುವ ಕಾಯಕದಲ್ಲಿ ತಾಲೂಕಾಡಳಿತದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ತೊಡಗಿದ್ದು ಸಾರ್ವಜನೀಕರ ಶ್ಲಾಘನೆಗೆ ಪಾತ್ರವಾಗಿದೆ. ಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಪಾತ್ರ ಪ್ರಮುಖವಾಗಿದ್ದು ಇವರೊಂದಿಗೆ ಕಂದಾಯ ಇಲಾಖೆ, ಶಿಕ್ಷಕರ ಸಂಘ, ಲಾಯನ್ಸ್ ಕ್ಲಬ್ ಸಂಸ್ಥೆ ಇತರ ಕೆಲವರು ಕೈ ಜೊಡಿಸಿ ಕೆರೆಯ ಸುತ್ತಲು ಸ್ವಚ್ಚತೆ … [Read more...] about ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಹಳಿಯಾಳದ ಗುತ್ತಿಗೇರಿ ಕೆರೆಯ ಸ್ವಚ್ಚತಾ ಕಾರ್ಯ ಸಾರ್ವಜನೀಕರಿಂದ ವ್ಯಾಪಕ ಪ್ರಶಂಸೆ – ಹಳಿಯಾಳದಲ್ಲಿ ಉತ್ಸಾಹದಿಂದ ನಡೆದಿದೆ ಸ್ವಚ್ಛ ಭಾರತ ಕಾಯಕ.
ತಾಲೂಕ ಕೇಂದ್ರ ಹಳಿಯಾಳ ಪಟ್ಟಣದ ಕಿಲ್ಲಾ ಪ್ರದೇಶದಲ್ಲಿ ಅಶ್ವಾರೂಢ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ; ನಾವು ಜೈಲಿಗೆ ಹೋಗಲು ಸಿದ್ಧ ಸಾರ್ವಜನಿಕರ ಹೇಳಿಕೆ
ಹಳಿಯಾಳ:- ಪಟ್ಟಣದ ಯಡೋಗಾ ರಸ್ತೆಯಲ್ಲಿರುವ ಕಿಲ್ಲಾ ಪ್ರದೇಶದ ವೃತ್ತದಲ್ಲಿ ಶ್ರೀ ಛತ್ರಪತಿ ಶೀವಾಜಿ ಮಹಾರಾಜರ ಅಶ್ವಾರೂಢ ಶಿವಾಜಿ ಪುಥ್ಥಳಿಯನ್ನು ಮಂಗಳವಾರ ರಾತ್ರಿ ಪ್ರತಿಷ್ಠಾಪಿಸಲಾಗಿದೆ. ಕಳೆದ 5-6 ತಿಂಗಳಿನಿಂದ ಮೂರ್ತಿ ಸ್ಥಾಪನೆಗೆ ಅವಕಾಶ ಕೋರಿ ಈ ಭಾಗದ ಜನ ಸಂಬಂಧಪಟ್ಟ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸಿದ್ದರು. ಅಲ್ಲದೇ ಮನವಿ ನೀಡಿದ್ದರು ಸ್ಪಂದಿಸದ ಇಲಾಖೆಗಳು ಮೂರ್ತೀ ಪ್ರತಿಷ್ಠಾಪನೆಗೆ ಅವಕಾಶ ನೀರಾಕರಿಸಿದ್ದವು ಎನ್ನಲಾಗಿದೆ. ಆದರೇ ಇದರಲ್ಲಿ ರಾಜಕೀಯ … [Read more...] about ತಾಲೂಕ ಕೇಂದ್ರ ಹಳಿಯಾಳ ಪಟ್ಟಣದ ಕಿಲ್ಲಾ ಪ್ರದೇಶದಲ್ಲಿ ಅಶ್ವಾರೂಢ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ; ನಾವು ಜೈಲಿಗೆ ಹೋಗಲು ಸಿದ್ಧ ಸಾರ್ವಜನಿಕರ ಹೇಳಿಕೆ
ಬಸ್ ನಿಲ್ದಾಣದ ಎದುರಿಗೆ ಪುರಸಭೆಯಿಂದ ನಡೆದಿರುವ ಅವೈಜ್ಞಾನಿಕ ಕಾಮಗಾರಿ ಕೂಡಲೇ ನಿಲ್ಲಿಸುವಂತೆ ವಿವಿಧ ಸಂಘಟನೆಳಿಂದ ಆಗ್ರಹ
ಹಳಿಯಾಳ:- ಪಟ್ಟಣದ ಬಸ್ ನಿಲ್ದಾಣದ ಎದುರಿನ ಇಕ್ಕಟ್ಟಾದ ಚಿಕ್ಕ ಸ್ಥಳದಲ್ಲಿ ಗಟಾರವನ್ನು ಬಳಸಿ ನಿಯಮಾವಳಿಯನ್ನು ಗಾಳಿಗೆ ತೂರಿ ಪುರಸಭೆಯಿಂದ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿರುವ ಅಂಗಡಿ ಮಳಿಗೆ ಕಾಮಗಾರಿಯನ್ನು ತಕ್ಷಣ ಕೈಬಿಡಬೇಕೆಂದು ವಿವಿಧ ಸಂಘಟನೆಗಳು ಹಾಗೂ ಸಾರ್ವಜನೀಕರು ಆಗ್ರಹಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಹಿರಿಯ ನಾಗರಿಕರ ವೇದಿಕೆ, ಆಟೋ ರೀಕ್ಷಾ ಸಂಘ ಹಾಗೂ ಇತರ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನೀಕರು ಇಲ್ಲಿಯ ಪುರಸಭೆಗೆ … [Read more...] about ಬಸ್ ನಿಲ್ದಾಣದ ಎದುರಿಗೆ ಪುರಸಭೆಯಿಂದ ನಡೆದಿರುವ ಅವೈಜ್ಞಾನಿಕ ಕಾಮಗಾರಿ ಕೂಡಲೇ ನಿಲ್ಲಿಸುವಂತೆ ವಿವಿಧ ಸಂಘಟನೆಳಿಂದ ಆಗ್ರಹ