ಹೊನ್ನಾವರ; ತಾಲೂಕಿನ ಮುಗ್ವಾ ಪಂಚಾಯತ ವ್ಯಾಪ್ತಿಯಸಾಲಕೋಡ ಮತ್ತು ಹೊಸಾಕುಳಿ ಭಾಗಗಳಲ್ಲಿ ಕೇಂದ್ರದಉಜ್ವಲ ಯೋಜನೆಯಡಿಯಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಸಹಕಾರದಿಂದಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಯವರು ಫಲಾನುಭವಿಗಳಿಗೆ ಉಚಿತಗ್ಯಾಸ್ಕಿಟ್ ವಿತರಿಸಿದರು. ತೀರಾಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಫಲಾನುಭವಿಗಳು ಹಣ, ಸಮಯ ವ್ಯಯಿಸದೇ, ಅಲೆದಾಟವಿಲ್ಲದೇಅವರ ಮನೆಯಂಗಳದಲ್ಲಿ ಗ್ಯಾಸ್ ಸಂಪರ್ಕ ಪಡೆದುಕೊಳ್ಳÀಬೇಕು, ಆ ಮೂಲಕ ತಾಯಂದಿರ ಸ್ವಾಸ್ಥ್ಯ … [Read more...] about ಉಜ್ವಲ ಯೋಜನೆಯಡಿಉಚಿತಗ್ಯಾಸ್ಕಿಟ್ ವಿತರಣೆ
ಸಾಲಕೋಡ
ಕುಡಿದು ಬಂದ ಮಗ ;ತಂದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ
ಹೊನ್ನಾವರ:ತಾಲೂಕಿನ ಸಾಲಕೋಡದ ಸಾಲಮನೆಯಲ್ಲಿ ಕಂಠಪೂರ್ತಿ ಕುಡಿದು ಬಂದ ಮಗ ತನ್ನ ತಂದೆಗೆ ಕಟ್ಟಿಗೆ ತುಂಡಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಅರೆಅಂಗಡಿಯ ಸಾಲಮನೆ ನಿವಾಸಿ ಅಶೋಕ ಹುಲಸ್ವಾರ್ (55) ತನ್ನ ಮಗನಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡ ತಂದೆ. ಇವರು ತಮ್ಮ ಮನೆಯಲ್ಲಿ ಇರುವಾಗ ಮಗ ಈಶ್ವರ ಹುಲಸ್ವಾರ್ ಎಂಬಾತ ಮಂಗಳವಾರ ಸಂಜೆ ಸುಮಾರಿಗೆ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ. … [Read more...] about ಕುಡಿದು ಬಂದ ಮಗ ;ತಂದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ