ಹೊನ್ನಾವರ; ತಾಲೂಕಿನ ಮುಗ್ವಾ ಪಂಚಾಯತ ವ್ಯಾಪ್ತಿಯಸಾಲಕೋಡ ಮತ್ತು ಹೊಸಾಕುಳಿ ಭಾಗಗಳಲ್ಲಿ ಕೇಂದ್ರದಉಜ್ವಲ ಯೋಜನೆಯಡಿಯಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಸಹಕಾರದಿಂದಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಯವರು ಫಲಾನುಭವಿಗಳಿಗೆ ಉಚಿತಗ್ಯಾಸ್ಕಿಟ್ ವಿತರಿಸಿದರು. ತೀರಾಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಫಲಾನುಭವಿಗಳು ಹಣ, ಸಮಯ ವ್ಯಯಿಸದೇ, ಅಲೆದಾಟವಿಲ್ಲದೇಅವರ ಮನೆಯಂಗಳದಲ್ಲಿ ಗ್ಯಾಸ್ ಸಂಪರ್ಕ ಪಡೆದುಕೊಳ್ಳÀಬೇಕು, ಆ ಮೂಲಕ ತಾಯಂದಿರ ಸ್ವಾಸ್ಥ್ಯ ಮತ್ತು ಪರಿಸರ ಸಂರಕ್ಷಣೆಯಕೇಂದ್ರಸರಕಾರದಉದ್ದೇಶಈಡೇರಬೇಕು. ಫಲಾನುಭವಿಗಳು ಗ್ಯಾಸ್ ಬಳಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಮತ್ತು ಬಡವರಿಗಾಗಿರೂಪಿಸಲಾದ ಈ ಯೊಜನೆಯಅನುಕೂಲತೆಯನ್ನು ಪಡೆದುಕೊಳ್ಳಬೇಕು ಎಂದು ನಾಗರಾಜ ನಾಯಕತೊರ್ಕೆಯವರು ಸಲಹೆ ನೀಡಿದರು.
ಸಾಲಕೋಡಿನಫಲಾನುಭವಿಗಳುಯಾದ ನಾಗವೇಣಿಗೌಡ, ಸೀಮು ಗೌಡ, ಅಮ್ಮಕ್ಕಗೌಡ, ದೇವುಗೌಡ, ಗೌರಿಗೌಡ, ಗಂಗೆ ಗೌಡ, ನಾಗು ನಾಯ್ಕ, ಶ್ರೀನಿಧಿ ಹೆಗಡೆ, ದಾಕ್ಷಾಯಣಿ ಹೆಗಡೆ, ಮಾದೇವಿ ಜೋಗಿ, ಲಕ್ಷ್ಮೀ ನಾಯ್ಕ, ಮುಕ್ತಾ ಶೆಟ್ಟಿ, ಗೌರಿ ನಾಯ್ಕ, ಹೊಸಾಕುಳಿಯ ಕಮಲಾ ನಾಯ್ಕ, ಪ್ರೇಮಾಎಲ್. ಲೋಪಿಸ್, ಸಾವಿತ್ರಿ ಅಂಬಿಗ, ಲಕ್ಷ್ಮಿಎಸ್, ನಾಯ್ಕ, ಲಕ್ಷ್ಮಿಎಸ್. ಹೆಗಡೆ, ವiಹಾಲಕ್ಷ್ಮಿ ನಾಯ್ಕ, ಗೋಪಿ ಗೌಡ, ಶಂಕ್ರಿ ಮುಕ್ರಿ, ಸರಸ್ವತಿ ಹೆಗಡೆ ಸೇರಿದಂತೆ ಹಲವಾರು ಫಲಾನುಭವಿಗಳು ಸುಲಭವಾಗಿಗ್ಯಾಸ್ ಸಂಪರ್ಕ ಪಡೆದುಕೊಂಡು ಸಂತಸಗೊಂಡು ನಾಗರಾಜ ನಾಯಕತೊರ್ಕೆಯವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿತಾಲೂಕಾಧ್ಯಕ್ಷ ಸುಬ್ರಹ್ಮಣ್ಯ ನಾಯ್ಕ, ವೆಂಕಟ್ರಮಣ ಹೆಗಡೆ, ಟಿ. ಎಸ್. ಹೆಗಡೆ, ನಾರಾಯಣ ಹೆಗಡೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
Leave a Comment