ಹೊನ್ನಾವರ: ಜಿಲ್ಲೆಯನ್ನು ಕೋಮುದಳ್ಳುರಿಯಲ್ಲಿ ಬೇಯುವಂತೆ ಮಾಡಿದ್ದ ಪರೇಶ ಮೇಸ್ತ ಹತ್ಯೆ ಪ್ರಕರಣದ ತನಿಖೆ ಅದೇಕೋ ಹಳ್ಳ ಹಿಡಿಯುವಂತೆ ಕಾಣುತ್ತಿದೆ. "ಸಾವಿನ ಪೂರ್ವ ರಾಜಕೀಯ" "ಸಾವಿನ ನಂತರದ ರಾಜಕೀಯ" ಎಂಬ ದ್ವಿಪಥದ ವ್ಯೂಹದೊಳಗೆ ಸಿಲುಕಿ ನರಳಾಡುತ್ತಿರುವ ನ್ಯಾಯ ಕೊನೆಯುಸಿರು ಬಿಡುವ ಹಂತಕ್ಕೆ ತಲುಪಿರುವ ಕುರಿತು ಸಂದೇಹ ಮೂಡುವಂತಾಗಿದೆ. ರಾಜಕೀಯೇತರವಾಗಿ ನಡೆಯುವ ಪ್ರಕರಣಗಳಲ್ಲಿ ಆರೋಪಿಗಳನ್ನು ಒಂದೆರಡು ದಿನದಲ್ಲೋ ವಾರದೊಳಗೆಯೋ ಕಾಕಿಗಳು ಸೇರೆ ಹಿಡಿಯುತ್ತಾರೆ. ಆದರೆ … [Read more...] about ಸಾವಿನ ಪೂರ್ವ ರಾಜಕೀಯ” “ಸಾವಿನ ನಂತರದ ರಾಜಕೀಯ