ಹೊನ್ನಾವರ:ತಾಲೂಕಿನ ಹೊಸಾಡದ ರಂಗಿನಮೋಟಾದಲ್ಲಿ ಭಟ್ಕಳ ಶಾಸಕ ಮಂಕಾಳ ವೈದ್ಯ ಅವರ ಉಪಸ್ಥಿತಿಯಲ್ಲಿ ವಾಲಿಬಾಲ್ ಪಂದ್ಯಾವಳಿಯ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದಾಗ ಅಲ್ಲಿಗೆ ಸಮೀಪದಲ್ಲಿ ವ್ಯಕ್ತಿಯೊಬ್ಬನ ಕೈಯಲ್ಲಿ ಸಿಡಿಮದ್ದು ಸ್ಪೋಟಗೊಂಡ ಘಟನೆ ರವಿವಾರ ರಾತ್ರಿ ನಡೆದಿದೆ. ಪ್ರಭಾತನಗರದ ರೈಮಂಡ್ ಕೈತಾನ ಮಿರಾಂಡ (24) ಎಂಬುವವನು ಸಿಡಿಮದ್ದು ಸಿಡಿಸಿ ಗಾಯಗೊಂಡ ವ್ಯಕ್ತಿ. ಹೊಸಾಡದಲ್ಲಿ ಶರಾವತಿ ಫ್ರೆಂಡ್ಸ್ ಅವರು ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯ … [Read more...] about ಕೈಯಲ್ಲಿ ಸಿಡಿಮದ್ದು ಸ್ಪೋಟ; ಗಾಯಗೊಂಡ ರೈಮಂಡ್ ಕೈತಾನ ಮಿರಾಂಡ