ಹೊನಾವರ: ಅಮಾಯಕ ಯುವಕ ಪರೇಶನ ನಿಗೂಢ ಸಾವನ್ನು ಪಕ್ಷಾತೀತವಾಗಿ ನಾವೆಲ್ಲರೂ ವಿರೋಧಿಸುತ್ತಾ ಬಂದಿದ್ದೇವೆ.ಪರೇಶನ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸುವಂತೆ ಹೊನಾವರ ಬ್ಲಾಕ್ ಕಾಂಗ್ರೆಸ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಒತ್ತಾಯಿಸಿತ್ತು. ಪರೇಶನ ಸಾವಿಗೆ ಕಾರಣರಾದ ಏಷ್ಟೇ ಪ್ರಭಾವಿಗಳಿದ್ದರೂ ಅವರನ್ನು ಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು ಸೂಕ್ತ ಪೊಲೀಸ ತನಿಖೆ ಕೈಗೊಳ್ಳುವಂತೆ ಪತ್ರ ಬರೆದು ಮನವಿ ಮಾಡಲಾಗಿತ್ತು ಎಂದು … [Read more...] about ಪರೇಶ್ ಸಾವಿನ ತನಿಖೆ ಸಿ.ಬಿ.ಐ. ಗೆ;ಸಿದ್ದರಾಮಯ್ಯಗೆ ಕೃತಙ್ಞತೆ ಸಲ್ಲಿಸಿದ ತಂಗೇರಿ